ಸಿರುಗುಪ್ಪ-ತಾಲೂಕು ಶಾನವಾಸಪುರ ಗ್ರಾಮದಲ್ಲಿ ಕರ್ನಾಟಕ ಸರ್ಕಾರ ಅಲ್ಪಸಂಖ್ಯಾತರ ಇಲಾಖೆ ಅನುದಾನದ ಯೋಜನೆ ಯಡಿಯಲ್ಲಿ ಜುಮ್ಮಾ ಮಸೀದಿಗೆ 20 ಲಕ್ಷ ರೂಪಾಯಿ ಮಂಜೂರು ಮಾಡಲಾಗಿದೆ. ಮಸೀದಿಗೆ ಶಾಸಕ ಬಿ ಎಂ ನಾಗರಾಜ ಅವರು ಭೇಟಿ ನೀಡಿ ಕಾಮಗಾರಿಯನ್ನು ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಕುಮಾರ್ ರಾಜೇಗೌಡ, ಅಕ್ಬರ್ ಸಾಬ್,ಬಳಿಗೇರು ಪೀರಾ ಸಾಬ್,ಚೀಣಿಗಿಸಾಬ್,ಟಿ ಬಾಷ,ಟಿ,ಶೇಕ್ಗ್ ಸಾಬ್, ಇಸ್ಮಾಯಿಲ್ ಸಾಬ್, ಜಿಲಾನ್ ಸಾಬ್, ಅಬ್ದುಲ್ ನಬಿ, ನಾಗರಾಜ, ಶರಣಗೌಡ, , ನೀಲಕಂಠಗೌಡ, ಹೆಚ್. ಗಣೇಶ್,ಟಿ.ಸಿ. ಮೋಹನ್, ಬಿ.ಎಂ. ಮಣಿಕಂಠ ನಾಯಕ್, ಶಾನವಾಸಪುರ ಗ್ರಾಮದ ಮುಸ್ಲಿಂ ಸಮಾಜದ ಮತ್ತು ಗ್ರಾಮಸ್ಥರು ಕಾಂಗ್ರೆಸ್ ಕಾರ್ಯಕರ್ತರು ಅಭಿಮಾನಿಗಳು ಇದ್ದರು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ




















