
ಉಪನ್ಯಾಸಕಿ ಬಸಮ್ಮಗೆ ಪಿ. ಎಚ್ ಡಿ ಪದವಿ ಪ್ರದಾನ
ಆಂಧ್ರ ಪ್ರದೇಶದ ಕುಪ್ಪಮ್, ದ್ರಾವಿಡಿಯನ ವಿಶ್ವವಿದ್ಯಾನಿಲಯವು ಉಪನ್ಯಾಸಕಿ ಬಸ್ಸಮ್ಮ ಅವರಿಗೆ ಡಾಕ್ಟರೇಟ್ (ಪಿ. ಎಚ್. ಡಿ ) ಪದವಿ ನೀಡಿದೆ. ಬಸಮ್ಮ ಅವರು ಗಂಗಾವತಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗ ಪ್ರಾಧ್ಯಾಪಕ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಆಂಧ್ರ ಪ್ರದೇಶದ ಕುಪ್ಪಮ್, ದ್ರಾವಿಡಿಯನ ವಿಶ್ವವಿದ್ಯಾನಿಲಯವು ಉಪನ್ಯಾಸಕಿ ಬಸ್ಸಮ್ಮ ಅವರಿಗೆ ಡಾಕ್ಟರೇಟ್ (ಪಿ. ಎಚ್. ಡಿ ) ಪದವಿ ನೀಡಿದೆ. ಬಸಮ್ಮ ಅವರು ಗಂಗಾವತಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗ ಪ್ರಾಧ್ಯಾಪಕ

ಕೊಪ್ಪಳ : ವಿದ್ಯಾರ್ಥಿಗಳಿಗೆ ಜ್ಞಾನದ ದಾಹ ಹೆಚ್ಚಿರಬೇಕು. ಕಾಲೇಜಿಗೆ ಬಂದು ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಹೊರತು ಕಡಿಮೆ ಮಾಡಿಕೊಳ್ಳಬಾರದು ಎಂದು ನಿವೃತ್ತ ಪ್ರಾಚಾರ್ಯ ಸಿ. ವಿ. ಜಡಿಯವರು ಹೇಳಿದರು. ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ

ಡಾ. ವಿಕ್ರಮ್ ಆಚಾರ್ಯ – ಬೆಂಗಳೂರಿನ ಪ್ರಸಿದ್ಧ ವಿಜ್ಞಾನಿ. ಅವರ ಕನಸು – ಕಾಲವನ್ನು ಮುರಿದು ಭವಿಷ್ಯವನ್ನು ನೋಡುವುದು. ಹಲವು ವರ್ಷಗಳ ಪರಿಶ್ರಮದ ಫಲವಾಗಿ ಅವರು “ಟೈಮ್ ಸಿಗ್ನೆಚರ್ ರೆಸೋನೇಟರ್” ಯಂತ್ರವನ್ನು ನಿರ್ಮಿಸಿದರು. ಅವರ

ಹುಟ್ಟು ಹಬ್ಬ ಹಾಗೂ ಮದುವೆಯ ಸವಿನೆನಪಿಗೆ ಪರಿಸರ ಪ್ರೇಮಿಗಳಿಂದ ಉಡುಗೊರೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ ಕೆ ಜಿ ಹಾಗೂ ಯು ಕೆ ಜಿ

ಕೊಪ್ಪಳ: ಜಿಲ್ಲೆಯ ಯಲಬುರ್ಗಾ ತಾಲೂಕಿನ ಮದ್ಲೂರು ಗ್ರಾಮದ ಬಳಿ 39 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ನಾಲ್ವರು ದುಷ್ಕರ್ಮಿಗಳು ಮಹಿಳೆಗೆ ಮದ್ಯ ಸೇವನೆ ಮಾಡಿಸಿ ಈ

ಕೊಪ್ಪಳ ನಗರದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ” ಬಡತನ ನಿವಾರಣೋಪಾಯಗಳು” ಎಂಬ ವಿಷಯ ಕುರಿತು, ಪೋಷ್ಟರ್ ತಯಾರಿಕೆ, ಸ್ಪರ್ಧೆಯನ್ನು, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ, ಮತ್ತು ಸಹಾಯಕ ಪ್ರಾಧ್ಯಾಪಕಿ, ಶುಭಾ.

ಕೊಪ್ಪಳ ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶನಿವಾರ ದಂದು ವೃಕ್ಷಮಾತೆ ಎಂದೇ ಹೆಸರು ಪಡೆದ ಸಾಲುಮರದ ತಿಮ್ಮಕ್ಕನವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಗಣಪತಿ ಲಮಾಣಿಯವರು ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿನಿಯರು

ಕೊಪ್ಪಳ : ಗಂಗಾವತಿ ತಾಲೂಕಿನ ಡಣಾಪೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ72ನೇ ಅಖಿಲ ಭಾರತ ಸಹಕಾರ ಸಪ್ತಾಹ -2025 ಪ್ರಯುಕ್ತ ಡಣಾಪೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಧ್ವಜಾರೋಹಣ ಮಾಡಲಾಯಿತು.ಸಹಕಾರ

ಕೊಪ್ಪಳ : ಕಾರಟಗಿ ತಾಲೂಕಿನ ಮೂಸ್ಟೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 72ನೇ ಅಖಿಲ ಭಾರತ ಸಹಕಾರ ಸಪ್ತಾಹ -2025 ಪ್ರಯುಕ್ತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮುಸ್ಟೂರು ಸಂಘದ ಆವರಣದಲ್ಲಿ

ಮಕ್ಕಳಿಲ್ಲ ಎಂದು ಕೊರಗಲಿಲ್ಲಮರಗಳನೇ ಮಕ್ಕಳೆಂದಳಲ್ಲ,ವೃಕ್ಷ ಮಾತೆ ಇವಳಾದಳಲ್ಲ, ನೂರಾ ಹದಿನಾಲ್ಕು ವಸಂತಗಳತುಂಬು ಜೀವನ ನಡೆಸಿದಳಲ್ಲ,ಸಾರ್ಥಕವಾಯಿತು ಜೀವನವೆಲ್ಲ,ಸಾಲು ಮರದ ತಿಮ್ಮಕ್ಕ ಇನ್ನಿಲ್ಲ,ಅವಳು ಬೆಳೆಸಿದ ಮರಗಳಿಗೆ ಸಾವಿಲ್ಲ. – ಶಿವಪ್ರಸಾದ್ ಹಾದಿಮನಿ ಿ
Website Design and Development By ❤ Serverhug Web Solutions