
ಸಂಕ್ರಾಂತಿ ಸುಗ್ಗಿ
ಸುಗ್ಗಿಯ ಸಂಭ್ರಮ ಸಂತಸವ ತಂದಿದೆವರ್ಷದ ಮೊದಲು ಸಂಕ್ರಾಂತಿ ಬಂದಿದೆನಾಡಿನ ಜನತೆಗೆ ಹೊಸತನ ಮೂಡಿದೆರೈತರ ಮೊಗದಲಿ ಹರುಷವು ಕಂಡಿದೆ. ಗರ್ಭ ಧರಿಸಿರೆ ಸಮೃದ್ಧದ ಫಸಲುಜಗವೆಲ್ಲ ಹರಡಿದೆ ಹಸಿರ ಹೊನಲುಮಾಯವು ಆಗಲು ಬಾಳಿನ ಕತ್ತಲುಕಾರಣವು ಎಳ್ಳು ಬೆಲ್ಲದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸುಗ್ಗಿಯ ಸಂಭ್ರಮ ಸಂತಸವ ತಂದಿದೆವರ್ಷದ ಮೊದಲು ಸಂಕ್ರಾಂತಿ ಬಂದಿದೆನಾಡಿನ ಜನತೆಗೆ ಹೊಸತನ ಮೂಡಿದೆರೈತರ ಮೊಗದಲಿ ಹರುಷವು ಕಂಡಿದೆ. ಗರ್ಭ ಧರಿಸಿರೆ ಸಮೃದ್ಧದ ಫಸಲುಜಗವೆಲ್ಲ ಹರಡಿದೆ ಹಸಿರ ಹೊನಲುಮಾಯವು ಆಗಲು ಬಾಳಿನ ಕತ್ತಲುಕಾರಣವು ಎಳ್ಳು ಬೆಲ್ಲದ

ಕೊಪ್ಪಳ : ನಗರದ ತಾಲೂಕ ಪಂಚಾಯತ್ ಸಭಾಂಗಣದಲ್ಲಿ ಕೊಪ್ಪಳ ಜಿಲ್ಲೆಯ ಕವಿಗಳಾದ ಶಿವಪ್ರಸಾದ್ ಹಾದಿಮನಿ ಮತ್ತು ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ (ಯಮಹ) ಅವರ ಶಾಯಿರಿ ಸಂಕಲನಗಳು ಲೋಕಾರ್ಪಣೆಯಾದ ಸಂದರ್ಭದಲ್ಲಿ ಸಾಹಿತಿ, ಕವಿ ಡಾ. ಪವನಕುಮಾರ್

ಶಿವಶಕ್ತಿ ಪ್ರಕಾಶನ ಕೊಪ್ಪಳಪುಟಗಳು–64ಬೆಲೆ-85/-ಪ್ರಥಮ ಮುದ್ರಣ- 2025ಹಕ್ಕುಗಳು–ಲೇಖಕರದ್ದುಮೊಬೈಲ್ ನಂ.-7996790189 ಕಚಗುಳಿಯನಿಟ್ಟು ಮೈ ರೋಮಾಂಚನಗೊಳಿಸುವ ಈ ಶಾಯಿರಿಗಳು ಓದುಗನನ್ನು ಹೊಸ ಪ್ರೇಮಲೋಕದೆಡೆ ಸೆಳೆದುಕೊಂಡು ಹೋಗುತ್ತವೆ ಕನ್ನಡ ಸಾರಸ್ವತ ಲೋಕದಲ್ಲಿ ಶಾಯಿರಿಗಳ ಪ್ರಕಾರಗಳನ್ನು ಬರೆಯುವ ಕವಿಗಳು ಬಹಳಷ್ಟು ಕಡಿಮೆ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ಮದ್ಯಪಾನ , ಗುಟ್ಕಾ , ಓಸಿ ,ಇಸ್ಪೀಟ್ ಅಂತಹ ದುಷ್ಚಟಗಳನ್ನು ಮೊಟುಕುಗೊಳಿಸಲು ಗ್ರಾಮದಲ್ಲಿ ಹಿರಿಯರು ಸಮ್ಮುಖದಲ್ಲಿ ಶ್ರೀ ಮಾರುತೇಶ್ವರ ದೇವಸ್ಥಾನದಲ್ಲಿ ಸಭೆ ಸೇರಿ ತೀರ್ಮಾನಿಸಲಾಯಿತು. ಗ್ರಾಮದ

ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿಶಾಯಿರಿಗಳನ್ನು ಬರೆಯುವರ ಸಂಖ್ಯೆ ಅದ್ಬುತವಾಗಿದೆ ಬರುವ ದಿನಗಳಲ್ಲಿ ಈ ಪರಂಪರೆ ಉಜ್ವಲವಾಗಿ ಸಾಗುತ್ತಾ ಸಾಮಾಜಿಕ ಬದಲಾವಣೆಗೆ ಪೂರಕವಾಗುವ ರೀತಿಯಲ್ಲಿ ಸಾಹಿತ್ಯ ರಚಿಸಬೇಕೆಂದು ಸಾಹಿತಿಡಾ. ಪವನ ಕುಮಾರ್ ಗುಂಡೂರು ಅಭಿಪ್ರಾಯ ಪಟ್ಟರು. ಭಾನುವಾರ

ನನ್ನಪ್ಪ ನನಗೆ ಅತ್ಯಂತ ಪ್ರೀತಿಯ ವ್ಯಕ್ತಿಬಂಗಾರದ ಮೋಹ ನನಗಿಲ್ಲ ಅಪ್ಪಮೋಹ ,ಪ್ರೀತಿ ಕರುಣೆ ಕಾಳಜಿಗಳೇ ನನಗೆ ರಕ್ಷಣಾ ಕವಚ ಮತ್ತು ಆಭರಣಗಳು ನನ್ನ ತಂದೆ ಬದುಕುವ ಕೌಶಲ್ಯದ ನೈಪುಣ್ಯತೆಯನ್ನು ಕಲಿಸಿಕೊಟ್ಟರು ಹಣದ ಮೋಹ ಹುಟ್ಟದಂತೆ

ಕೇಳಲು ಬರುವನುಮನೆ ಬಾಗಿಲಿಗಿವನುನಿಮ್ಮ ಮತ “ನನಗೇ ಕೊಡಿರೆಂದು,”ಹೇಳುತ್ತಾನಿವನು,ಜನ ನಾಯಕ ತಾನು.ಕಾಯುತ್ತೇನೆ ನಿಮ್ಮ ಹಿತ,ಗೆದ್ದು ಬಂದು,ಮರೆಯುತ್ತಾನೆ ಜನ ಹಿತ,ಮೆರೆಯುತ್ತಾನೆ ಸ್ವ ಹಿತ.ಶಾಸಕನಾಗಿ ಮೆರೆವನಿವ ಗೆದ್ದುಇಂಥವನ ಗೆಲ್ಲಿಸಿ ಕಳಿಸಿ,ಮರುಗುತಿರುವೆವು ನಾವಿಂದು!ನಮ್ಮ ಬೆನ್ನಿಗೆ ನಮ್ಮದೇ ಕೈಗುದ್ದು!ಯಾರನ್ನು ಶಪಿಸಿದರೂತಟ್ಟದಾಗಿದೆ ಶಾಪ,ಅಂದು

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸುಕ್ಷೇತ್ರ ದಮ್ಮೂರ ಗ್ರಾಮದ ಶ್ರೀ ಭೀಮಾಂಬಿಕಾದೇವಿ ದೇವಸ್ಥಾನದಲ್ಲಿ ೩೭ ನೇಯ ಪುರಾಣ ಮಹಾಮಂಗಲೋತ್ಸವ, ಸಾಮೂಹಿಕ ವಿವಾಹ ,ಧರ್ಮಸಭೆ ಹಾಗೂ ಲಿಂ.ಪೂಜ್ಯ ಗುರುಬಸಪ್ಪಜ್ಜನವರು ಮತ್ತು ಲಿಂ.ಮಾತೋಶ್ರಿ ರೇಣಮ್ಮನವರ ೧೯ ನೇ

ಗಂಗಾವತಿ : ತಿರುವಿನಲ್ಲಿ ಚಾಲಕನ ನಿಯಂತ್ರಣಕ್ಕೆ ಸಿಗದೇ ಸಾರಿಗೆ ಸಂಸ್ಥೆಯ ವಾಹಾನ ಡಿಕ್ಕಿ ಹೊಡೆದ ಪರಿಣಾಮ, ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ತಂದೆ ಮತ್ತು ಮಗಳಿಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಢಣಾಪುರ ಕ್ರಾಸ್ ಮಾರುತಿ

ಗಂಗಾವತಿ : ತಾಲ್ಲೂಕಿನ ಐತಿಹಾಸಿಕ ಮತ್ತು ಪುರಾತನ ತಾಣ ಹಿರೇಬೆಣಕಲ್ ಗ್ರಾಮದ ಬಳಿ ಇರುವ ಶಿಲಾಸಮಾಧಿಗಳ ತಾಣದ ಅಭಿವೃದ್ಧಿ ಮತ್ತು ಮೂಲ ಸೌಕರ್ಯ ಕಲ್ಪಿಸಲು ಹತ್ತು ಕೋಟಿ ರೂಪಾಯಿ ಅನುದಾನ ನೀಡುವಂತೆ ಚಾರಣ ಬಳಗದ
Website Design and Development By ❤ Serverhug Web Solutions