
ಚೆಂಬೆಳಕಿನ ಕವಿ, ಚೆನ್ನವೀರ ಕಣವಿ.
ನಗು ಮೊಗದ ಕವಿಮೃದು ಮಧುರ ಮಾತಿನ ಕವಿಕನ್ನಡ ಸಾಹಿತ್ಯದ ಸಮನ್ವಯ ಕವಿ,“ಹೂ ನಗೆ”ಯ ಬೀರಿ,“ಕಾವ್ಯಾಕ್ಷಿ “ಯಾಗಿ,“ಆಕಾಶ ಬುಟ್ಟಿ “ಯಂತೆ,ಆಗಸದೆತ್ತರಕ್ಕೇರಿ,ಪ್ರೇಮಿಗಳಿಗೆ “ಮಧು ಚಂದ್ರ “ತೋರಿ, “ಹಕ್ಕಿ ಪುಚ್ಚ ” ದಿಂದ,ಮಕ್ಕಳ ಮನ ತಣಿಸಿದ ಕವಿ,“ನೆಲ ಮುಗಿಲು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ನಗು ಮೊಗದ ಕವಿಮೃದು ಮಧುರ ಮಾತಿನ ಕವಿಕನ್ನಡ ಸಾಹಿತ್ಯದ ಸಮನ್ವಯ ಕವಿ,“ಹೂ ನಗೆ”ಯ ಬೀರಿ,“ಕಾವ್ಯಾಕ್ಷಿ “ಯಾಗಿ,“ಆಕಾಶ ಬುಟ್ಟಿ “ಯಂತೆ,ಆಗಸದೆತ್ತರಕ್ಕೇರಿ,ಪ್ರೇಮಿಗಳಿಗೆ “ಮಧು ಚಂದ್ರ “ತೋರಿ, “ಹಕ್ಕಿ ಪುಚ್ಚ ” ದಿಂದ,ಮಕ್ಕಳ ಮನ ತಣಿಸಿದ ಕವಿ,“ನೆಲ ಮುಗಿಲು

೧. ಕೆಲಸ. ಆಶ್ವಾಸನೆಗಳಕೊಡೋದಷ್ಟೇ ಅಲ್ಲ,ರಾಜಕಾರಣಿಗಳ ಕೆಲಸ,ಕೊಟ್ಟ ಆಶ್ವಾಸನೆಗಳಮರೆಯುವುದೂಅವರದೇ ಕೆಲಸ!. ೨. ಕಟ್ಟೋಣ. ಕಟ್ಟುವುದು ಬೇಡ ಅಲ್ಲಿಮಸೀದಿ, ಮಂದಿರ,ಕಟ್ಟೋಣ ನಾವಿಲ್ಲಿಮನೋ ಮಂದಿರ,ಆದೀತು ಆಗಈ ಜಗ ಸುಂದರ. ೩. ಕಠೋರ ಸತ್ಯ. ನಮ್ಮದು ಜಾತ್ಯಾತೀತ ( ಜಾತ್ಯತೀತ

೧.ಹೇ ಹುಡುಗೀ,ಎಷ್ಟಂತಾ ಬರೆಯಲಿ,ನಿನ್ ಮ್ಯಾಲೆ ಕವನ,ಎಷ್ಟ ಬರದರೂ,ಆಗವಲ್ದುನನಗ ಸಮಾಧಾನ. ಹೇ ಹೊಳಪುಗಣ್ಣಿನ ಹೆಣ್ಣೇ,ನನ್ ಮನಸ ಸೂರೆ ಮಾಡಿಬಿಟ್ಟೆಯಲ್ಲೇ, ಕಣ್ಣುಗಳಲ್ಲೇಕಾಂತಿಯ ಹೊಮ್ಮಿಸಿದೆಯಲ್ಲೆ,ನೀನಾಗ ಬಯಸುವೆಯಾನನ್ನ ನಲ್ಲೆ, ನನ್ನ ಬಯಕೆ, ನಿನ್ನಲ್ಲೇ….

ಮರುಪಾವತಿ ಮಾಡಲು ಒತ್ತಾಯ : ಶರಣಬಸಪ್ಪ ದಾನಕೈ ರಾಜ್ಯ ಎಸ್.ಡಿ.ಎಂ.ಸಿ. ನಿರ್ದೇಶಕ ಕೊಪ್ಪಳ : ಬಡವರ ಗೋಳು ಕೇಳುವರು ಯಾರೂ ಇಲ್ಲವೇ ಇಲ್ಲ, ಯಾವ ಪಕ್ಷದ ಮುಖ್ಯಮಂತ್ರಿಗಳು ಬಂದರು ಬಡವರ ಮೂಗಿಗೆ ತುಪ್ಪ ಸವರುತ್ತಾ

ಓ ಮನುಜಜೀವನ ಪೂರಹಣ, ಅಧಿಕಾರ, ಕೀರ್ತಿಗಳಹಿಂದೆ ಓಡಿದ್ದು ನಿನ್ನ ತಪ್ಪಲ್ಲ,ಪ್ರತಿ ಕ್ಷಣ ಬದಲಾಗುತ್ತಿರುವಜನಜೀವನಅಧಿಕಾರ, ಅಂತಸ್ತು, ಹಣದಬೆಲೆ ಕಟ್ಟುವುದುವಾಸ್ತವ ದುರಂತ,ಓಡಿದ್ದು ಸಾಕುನಿನ್ನ ಸಾಕಿ – ಸಲಹಿದನಿನಗೆ ನೆಲೆ – ಬೆಲೆ ನೀಡಿದಸಮಾಜಕ್ಕೆ ಏನಾದರೂ ನೀಡು.. ರಕ್ತದಾನ

ಕಾರಟಗಿ: ಬಡತನದ ಸವಾಲುಗಳ ಮಧ್ಯೆಯೇ ಓದುವ ಛಲ ಹೊಂದಿದ್ದ ಕಾರ್ಮಿಕರೊಬ್ಬರ ಮಗಳು ಮಹಿಳಾ ವಿಶ್ವವಿದ್ಯಾನಿಲಯಕ್ಕೆ ಪ್ರಥಮ ಸ್ಥಾನ ಗಳಿಸುವ ಮೂಲಕ ಚಿನ್ನದ ಪದಕದೊಂದಿಗೆ ನಗೆ ಬೀರಿದ್ದಾರೆ. ಪಟ್ಟಣದ ಕಸ್ತೂರ ಬಾ ಮಹಿಳಾ ಪದವಿ ಮಹಾವಿದ್ಯಾಲಯದ

ಕೊಪ್ಪಳ/ ಸಿದ್ದಾಪುರ: ಕರ್ನಾಟಕ ಜಾನಪದ ಅಕಾಡೆಮಿ ನೀಡುವ 2025ನೇ ಸಾಲಿನ ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿಗೆ ಕಾರಟಗಿ ತಾಲ್ಲೂಕಿನ ಸಿದ್ದಾಪುರ ಗ್ರಾಮದ ಬುಡ್ಗ ಜಂಗಮ ಸಮುದಾಯದ ಹಗಲು ವೇಷ ಕಲಾವಿದ ರಾಮಣ್ಣ ಕಲ್ಕೇರಿ

ಕನಕಗಿರಿ ಪಟ್ಟಣದ ಶ್ರೀ ಸಾಯಿ ಪಬ್ಲಿಕ್ ಸ್ಕೂಲ್ ವತಿಯಿಂದ ಒಂದು ದಿನದ “ಅಗಡಿ ತೋಟ” ಹುಬ್ಬಳ್ಳಿ ಗೆ ಪಾಲಕರ ಸಹಕಾರದೊಂದಿಗೆ ದಿ. :24/12/2024 ರ ಬುಧವಾರದಂದು ಶೈಕ್ಷಣಿಕ ಪ್ರವಾಸ ಕೈಗೊಳ್ಳಲಾಗಿತ್ತು. ಶೈಕ್ಷಣಿಕ ಪ್ರವಾಸ ಯಶಸ್ವಿಯಾಗಿದ್ದು

ಕೊಪ್ಪಳ/ ಯಲಬುರ್ಗಾ: ಪಲ್ಸ್ ಪೋಲಿಯೋ ರಾಷ್ಟ್ರೀಯ ಲಸಿಕೆ ಕಾರ್ಯಕ್ರಮದ ಅಂಗವಾಗಿ ಶ್ರೀ ದ್ಯಾಮಮ್ಮದೇವಿ ದೇವಸ್ಥಾನದಲ್ಲಿ ಮಕ್ಕಳಿಗೆ ಪೋಲಿಯೋ ಹನಿ ಲಸಿಕೆ ಹಾಕುವ ಮೂಲಕ ಪಟ್ಟಣದ ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿ ಅವರು ಕಾರ್ಯಕ್ರಮಕ್ಕೆ

ಜಾತಿವಾದದ ಬಳ್ಳಿ ಎಲ್ಲೆಲ್ಲೂಹಬ್ಬುತಿದೆ ನೋಡಾ,ಸೀಮಿತ ಆಲೋಚನೆಯ ಸ್ವಾರ್ಥಿಗಳು ನಾವಾಗಿಹೆವು ನೋಡಾ, ದೂರದೃಷ್ಟಿ ಇಲ್ಲದಮಂದಿ ನಾವಾಗಿಹೆವು ನೋಡಾಅಧಿಕಾರ ಲಾಲಸೆಗೆ ಜೋತು ಬಿದ್ದವರು ನಾವು ನೋಡಾ,ಶಿವ ಶಿವಾ! ಪಂಪ ಮಹಾಕವಿ ಹೇಳಿದ“ಮಾನವ ಕುಲಂ ತಾನೊಂದೇ ವಲಂ”ಮಾತೀಗ ಅರ್ಥ
Website Design and Development By ❤ Serverhug Web Solutions