ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ತಾಲೂಕಿನ ಶ್ರೀಗಂಧ ಕಳ್ಳತನ ಪ್ರಕರಣ ಆರೋಪಿಗಳ ಬಂಧನ

ಮುoಡಗೋಡ ವಲಯದ ವ್ಯಾಪ್ತಿಯಲ್ಲಿ ನಡೆದ ಶ್ರೀಗಂಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿತ ರಾದ ಜಲ್ ಜಲ s/o ಕೋಷ್ 33 ವರ್ಷ ಬುಡ ಗ್ರಾಮ ಮಧ್ಯಪ್ರದೇಶ ರಾಜ್ಯ,ಅಮಿತ್ ಆದಿವಾಸಿ ಪಾರ್ಥಿ ವಯಸ್ಸು 50 ವರ್ಷ ಸಾ.ಕಟನಿ ರಾಜ್ಯ ಮಧ್ಯಪ್ರದೇಶ ಮಾಖನ್ ಸಿಂಘ ಪಾರ್ಥಿ 55 ವರ್ಷ ಬಿರುಹಳಿ ಗ್ರಾಮ ಮಧ್ಯ ಪ್ರದೇಶ ರಾಜ್ಯ ದ ಮೂಲದವರಾದ ಇವರುಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿರುತ್ತದೆ,ಸದರಿ ಕಾರ್ಯಾಚರಣೆಯಲ್ಲಿ ಯಲ್ಲಾಪುರದ ಡಿ ಸಿ ಎಫ್ ಏಸ್ ಜಿ ಹೆಗಡೆ IFS ಇವರ ನಿರ್ದೇಶನದಂತೆ ACF ರವಿ ಎಂ ಹುಲಕೊಟಿ ಅವರ ಮಾರ್ಗದರ್ಶನದಲ್ಲಿ ಮುಂಡಗೋಡ ವಲಯದ ಅರ್ ಎಫ್ ಒ ವಾಗೀಶ ಡಿ ಅರ್ ಎಫ್ ಒ ಅರುಣ್ ಕುಮಾರ್ ಕಾಶಿ,ಸಂಜೀವ ಪಡೆಪ್ಪನವರ,ಶಂಕರ್ ಬಾಗೇವಾಡಿ, ಆನಂದ ಪೂಜಾರ್,ಶ್ರೀ ಫಕ್ಕಿರೇಶ್ ಸುಣಗಾರ ಶ್ರೀ ನಾಗರಾಜ್ ಕಲಾಲ್ ಬಿಟ್ ಫಾರೆಸ್ಟ್ರ್ ಗಳಾದ ದೇವರಾಜ್ ಅಡಿನ್,ರಾಘವೇಂದ್ರ ಹಾಜರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ