ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಹಾಲು ಒಕ್ಕೂಟದ ಸದಸ್ಯರಿಗೆ ಅಮೂಲ್ ಪ್ರವಾಸ

ಗಂಗಾವತಿ:ತಾಲೂಕಿನ ರಾಯಚೂರು ಬಳ್ಳಾರಿ ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಯ ಹಾಲು ಒಕ್ಕೂಟದಿಂದ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಿಗೆ ಅಮೂಲ್ ಪ್ರವಾಸವನ್ನು ಒಕ್ಕೂಟದ ನಿರ್ದೇಶಕರಾದ ಎಮ್. ಸತ್ಯನಾರಾಯಣ ರವರು ಪ್ರವಾಸಕ್ಕೆ ಹಿರಿಯ ಅಧಿಕಾರಿಗಳೊಂದಿಗೆ ಚಾಲನೆ ನೀಡಿದರು,ನಂತರ ಮಾತನಾಡಿ ಅಮುಲ್ ಗುಜರಾತ್ ಪ್ರವಾಸ ಹಾಲಿನ ಉತ್ಪಾದನೆಯ ಮಾಹಿತಿ ತಿಳಿದುಕೊಳ್ಳಲು ಹಾಗೂ ಅಲ್ಲಿನ ಹಾಲಿನ ಗುಣಮಟ್ಟ”ಮಿತಿಯಾದ ಆಹಾರವೇ ಉತ್ತಮ ಔಷಧ”ಮನಸ್ಸಿಗೆ ಮಾತ್ರ ಅನ್ವೆಯಾಗುವುದಿಲ್ಲ,ರಾಸುಗಳಿಗೆ ತೂಕದ ಆಧಾರದ ಮೇಲೆ ಹಾಲಿನ ಗುಣಮಟ್ಟವನ್ನು ಮತ್ತು ರಾಸುಗಳ ಹಾಲನ್ನೂ ಹೆಚ್ಚಿಸಲು ಆಹಾರ ನೀಡುವುದರ ಜೊತೆಗೆ ಹಸುಗಳ ಆರೋಗ್ಯವನ್ನು ಕಾಪಾಡಿ ಕೊಳ್ಳಬೇಕು,ಕಡಿಮೆ ಖರ್ಚಿನೊಂದಿಗೆ, ರೈತರು ಹೆಚ್ಚಿನ ಆದಾಯ ಗಳಿಸಬಹುದು ಎಂದರು ಈ ಸಂದರ್ಭದಲ್ಲಿ ಒಕ್ಕೂಟ ಅಧಿಕಾರಿಗಳಾದ ಜಿಲ್ಲೆ ವ್ಯವಸ್ಥಾಪಕರಾದ ಡಾಕ್ಟರ್ ಗಂಗಾಧರ್,ಜಿ.ಐ ಪಡಸಲಗಿ,ತಾಲೂಕು ಸಮಲೋಚಕರಾದ ಎ.ನಾರಾಯಣ,ಕ್ಷೇತ್ರ ಸಹಾಯಕರಾದ,ಗವಿ ಸಿದ್ದಪ್ಪ,ದೇವೇಂದ್ರಪ್ಪ, ಪಶು ವೈದ್ಯರಾದ ಡಾಕ್ಟರ್ ಮಹೇಶ್,ಸಹಾಯಕರಾದ ರೇವಣಪ್ಪ ಹಾಗೂ ರಮೇಶ್ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು/ಸದಸ್ಯರೊಂದಿಗೆ ಪ್ರವಾಸಕ್ಕೆ ಚಾಲನೆ ನೀಡಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ