ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶ್ರೀ ಶರಿಪ್ ಶಿವಯೋಗಿಶ್ವರರ ಕ್ಷೇಮಾಭಿವೃದ್ಧಿ ಸೌಹಾರ್ದ ಸಹಕಾರ ನಿ. ಸಂಘ ಬಂಕಾಪೂರ 5ನೇ ವರ್ಷದ ವಾರ್ಷಿಕೋತ್ಸವ

ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕಿನ ಬಂಕಾಪೂರ ಪಟ್ಟಣದ ಶ್ರೀ ಶರಿಪ್ ಶಿವಯೋಗಿಶ್ವರ ಕ್ಷೇಮಾಭಿವೃದ್ಧಿ ಸೌಹಾರ್ದ ಸಹಕಾರಿ ಸಂಘ ನಿ. ಬಂಕಾಪೂರ ಇವರ ಸಂಯುಕ್ತ ಆಶ್ರಯದಲ್ಲಿ 5ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಬಂಕಾಪೂರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿಯರಿಗೆ ಹೆರಿಗೆ ಕಿಟ್‌ ವಿತರಣೆ ಶ್ರೀ ಶರಿಪ್ ಶೀವಯೋಗಿಶ್ವರ ಕ್ಷೇಮಾಭಿವೃದ್ಧಿ ಸೌಹಾರ್ದ ಸಹಕಾರಿ ನಿ ಸಂಘ ಬಂಕಾಪೂರ ಅಧ್ಯಕ್ಷರಾದ ಶ್ರೀ ರಾಜಶೇಖರ ಚ. ಕುರವತ್ತಿ ಇವರ ನೇತೃತ್ವದಲ್ಲಿ ವಿತರಣೆ ಹೆರಿಗೆ ಕಿಟ್‌ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ಮ್ಯಾನೆಜರ್ ಬಂಕಾಪೂರ ಮಂಜುನಾಥ ವಾಲ್ಮೀಕಿ,ಕೆ.ಸಿ.ಸಿ ಬ್ಯಾಂಕ್ ಬಂಕಾಪೂರ ಮ್ಯಾನೇಜರ್‌ಎಂ ಎಸ್ ಚುರಿ,
ಸರ್ಕಾರಿ ಆಸ್ಪತ್ರೆ ಬಂಕಾಪೂರ ಹೆರಿಗೆ ವೈದ್ಯರು ಡಾ. ಮನೋಜ್ ನಾಯ್ಕ್,
ಹಾಗೂ ಡಾ.ಆರ್ ಎನ್ ಬೆಂಚಳ್ಳಿ,
ಎಸ್.ಕೆ.ಎಸ್.ಎಸ್.ಎಸ್.ಎನ್ ಬ್ಯಾಂಕ್ ಮ್ಯಾನೇಜರ್ ಸಂತೋಷ ಅಗಡಿ,ಶ್ರೀಮತಿ ಗುರುಶಾಂತವ್ವ ಗ. ಹಿರೇಮಠ,ಶ್ರೀಮತಿ ಕುಸುಮವ್ವ ಕ.ಅಗಡಿ.
ಶ್ರೀ ರಾಘವೇಂದ್ರಸಿಂಗ ನಿಂ.ಬಾಬುಸಿಂಗನವರ,
ಸಿದ್ದಪ್ಪ ನಾ.ಗಂಜೀಗಟ್ಟಿ,ಶ್ರೀ ನಾಗನಗೌಡ ಸೋ.ಕರಿಗೌಡ್ರ,ಶ್ರೀ ಮೌನೇಶ ಬ. ಮರಲಿಂಗಣ್ಣವರ,
ಶ್ರೀ ಸಂತೋಷ ಶ.ಮರಲಿಂಗಣ್ಣವರ,
ಶ್ರೀ ಶಿವಶಂಕರ ನಿಂ.ಮತ್ತಿಗಟ್ಟಿ,ಶ್ರೀ ಶಿವರಾಜ ಈ.ಕುರವತ್ತಿ,ಶ್ರೀ ವೀರುಪಾಕ್ಷಪ್ಪ ಸ.ದೊಡ್ಡಮನಿ,
ಶ್ರೀ ಆನಂದ ಸೋ.ಕುಂದೂರ,
ಶ್ರೀ ಸುಭಾಸ ಮಾ.ಮಾದರ,
ಹಾಗೂ ಬ್ಯಾಂಕ್ ನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ವರದಿ-ಮಂಜುನಾಥ ಗೌಡ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ