ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬಲವರ್ಧನೆಗಾಗಿ ಭೀಮ್ ಸಮಾವೇಶ ಪೂರ್ವಭಾವಿ ಸಭೆ

ಕಲಬುರಗಿ:ಇಂದು ಜೇವರ್ಗಿಯ ಪ್ರವಾಸ ಮಂದಿರದಲ್ಲಿ ಬಿ ಜೆ ಪಿ ಕಾರ್ಯಕರ್ತರ ಜೊತೆ ಮುಖ್ಯಸ್ಥರಾಗಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಮರೆಪ್ಪ ಬಡಿಗೇರ್ ಇವರ ನೇತೃತ್ವದಲ್ಲಿ ದಿನಾಂಕ 28/01/2023 ರಂದು ಕಲಬುರ್ಗಿ ನಡೆಯಲಿರುವ ಬಲವರ್ಧನೆಗಾಗಿ ಭೀಮ ಸಮಾವೇಶ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಒಂದು ಗ್ರಾಮ ಪಂಚಾಯ್ತಿಯ ಕನಿಷ್ಟ 5 ಜನ ಭಾಗವಹಿಸಲು ತಿಳಿಸಿದರು ಮತ್ತು ಇಲ್ಲಿವರೆಗೆ ಎಸ್ ಸಿ ಬಲಗೈ ಸಮುದಾಯಕ್ಕೆ ಕಲ್ಯಾಣ ಕರ್ನಾಟಕದಲ್ಲಿ ಒಂದೇ ಒಂದು ವಿಧಾನಸಭೆ ಕ್ಷೇತ್ರದಲ್ಲಿ ಟಿಕೆಟ್ ನೀಡದಿರುವ ಬಗ್ಗೆ ಚರ್ಚಿಸಲಾಯಿತು ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎನ್ನುವ ರೀತಿಯಲ್ಲಿ ಟಿಕೆಟ್ ಹಂಚಿಕೆ ಆಗಲಿ ಎಂದು ಮಾತನಾಡಿದರು ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರಾದ ಶಾಂತಕುಮಾರ್ ಜಮಖಂಡಿ , ವಿಶ್ವ ಆಲೂರ,ವಿಶ್ವಾರಾಧ್ಯ ಬಡಿಗೇರ್ ಗವಾರ್ ಬಸವರಾಜ್ ಮಂದೇವಾಲ್ ಪೀರಪ್ಪ ಮಾ.ಆನಂದ್ ಬಡಿಗೇರ್ ಮಾರಡಗಿ ಬಸವರಾಜ್ ವಾಗಣಗೆರ ದೇವಿಂದ್ರಪ್ಪ ಬಡಿಗೇರ್ ಮಾರಡಗಿ ಎಸ್ ಎ ಮರೆಪ್ಪ ಕೊಳ್ಕೂರ್ ಗುರುಲಿಂಗಪ್ಪ ಕಟ್ಟಿ ಮಲ್ಲಿಕಾರ್ಜುನ್ ಬೀರಾಳ,ಸಂತೋಷ್ ಕಟ್ಟಿಮನಿ ಮಳ್ಳಿ ಮಲ್ಲಿಕಾರ್ಜುನ್ ಬಿರಾಳ ಉಪಸ್ಥಿತರಿದ್ದರು.

ವರದಿ-ಆನಂದ ಕುಮಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ