ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಗೊಂಬೆಯಾಟ

ಅಕ್ಕಿಗೆ ಅರಿಶಿಣ ಹಚ್ಚಿದರೆ
ಮಂತ್ರಾಕ್ಷತೆ ಆಗೋದಿಲ್ಲ.
ಅಧಿಕಾರದ ಆಸೆಗೆ ಕೂರಿಸಿದ ಗೊಂಬೆ
ರಾಮನಾಗೋದಿಲ್ಲ.

**
ಬಾಬರನ ಮಸೀದಿಯಲ್ಲಿ ನಿರುಮ್ಮಳವಿದ್ದ
‘ಪುರದ ಪುಣ್ಯ’,
ಮಂದಿರಕ್ಕೆ ಅಸ್ತಿಭಾರ ಹಾಕುತ್ತಲೇ
ಅಯೋಧ್ಯೆ ತೊರೆದು ಹೊರಟುಬಿಟ್ಟ.
**
ರಾಮ ದೇವರೇ ಆಗಿದ್ದರೆ,
ರಾಜಕೀಯಕ್ಕಾಗಿ ತನ್ನನ್ನೇ ಪಣವಿಟ್ಟ
ಧೂರ್ತರನ್ನು ಶಿಕ್ಷಿಸದೆ ಇರಲಾರ.
ಸುಮ್ಮನುಳಿದರೆ ಅವ
ದೇವರಲ್ಲ.

-ಗಾಯತ್ರಿ ಎಚ್ ಏನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ