ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ತಮ್ಮಡಹಳ್ಳಿ ಗ್ರಾಮದಲ್ಲಿ ಸಿಸಿ ರಸ್ತೆ ಗುದ್ದಲಿ ಪೂಜೆ ಕಾರ್ಯಕ್ರಮ

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ತಮ್ಮಡಳ್ಳಿ ಗ್ರಾಮದಲ್ಲಿ ಸುಮಾರು 20 ಲಕ್ಷದ ಸಿಸಿ ರಸ್ತೆ ಗುದ್ದಲಿ ಪೂಜೆ ಕಾರ್ಯಕ್ರಮವನ್ನು ಪಿರಿಯಾಪಟ್ಟಣ ತಾಲೂಕಿನ ಜನಪ್ರಿಯ ಶಾಸಕರಾದ ಕೆ ಮಹಾದೇವ ರವರು ಕಾರ್ಯಕ್ರಮ ನಡೆಸಿದರು ಇದೇ ಸಂದರ್ಭದಲ್ಲಿ ಶಾಸಕರು ಮಾತನಾಡಿ ಈ ತಾಲೂಕಿನ ಅಭಿವೃದ್ಧಿಗೆ ಹಗಲಿರಲು ಶ್ರಮಿಸುತ್ತೇನೆ ನನಗೆ ಯಾವುದೇ ಗ್ರಾಮದಲ್ಲಿ ರಾಜಕೀಯ ಮಾಡುವ ಉದ್ದೇಶವಿರಲ್ಲ ಎಲ್ಲರೂ ಎಲ್ಲ ಜನಾಂಗದವರು ಒಂದೇ ಎಂದು ನಂಬಿರುತ್ತೇನೆ ಎಂದು ತಿಳಿಸಿದರು ಅಭಿವೃದ್ಧಿ ವಿಚಾರದಲ್ಲಿ ನನ್ನ ಮನೆ ದಿನದ 24 ಗಂಟೆ ಉತ್ತರ ಇರುತ್ತದೆ ಯಾವುದೇ ವಿಚಾರವಿದ್ದರೂ ನಾನು ಮತ್ತು ನನ್ನ ಮಗ ಪ್ರಸನ್ನ ರವರು ನಾನು ಈ ತಾಲೂಕಿನ ಅಭಿವೃದ್ಧಿಗೆ ಶ್ರಮಿಸಿರುತ್ತೇನೆ ಯಾವುದೇ ಸಂದರ್ಭದಲ್ಲೂ ನೀವು ಏನೇ ಕೆಲಸ ಬೇಕಾದರೂ ಯಾವ ಮುಖಂಡರಿಲ್ಲದೆ ನೀವೇ ನೇರವಾಗಿ ಬಂದು ಕೇಳಬಹುದೆಂದು ಮಾತನಾಡಿದರು ನನ್ನ ಈ ಅಭಿವೃದ್ಧಿ ಕೆಲಸವನ್ನು ಸಹಿಸದ ಮಾಜಿ ಶಾಸಕರು ಇಲ್ಲಸಲ್ಲದ ಅಪರಾಧವನ್ನು ವರಿಸಿರುತ್ತಾರೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು ಈ ಕಾರ್ಯಕ್ರಮದಲ್ಲಿ ಜಾತ್ಯಾತೀತ ಜನತಾದಳದ ಅಧ್ಯಕ್ಷರಾದ ಅಣ್ಣಯ್ಯ ಶೆಟ್ಟಿ ರವರು ಯುವ ಮುಖಂಡರಾದ ಗಗನ್ ರವರು ಅಶ್ವತ್ ರವರು ಗುತ್ತಿಗೆದಾರರು ದಿನೇಶ್ ಗ್ರಾಮ ಪಂಚಾಯತಿ ಸದಸ್ಯರು ಕಿತ್ತೂರು ಹೆಚ್ ಆರ್ ದೀಪು ರವರು ಗ್ರಾಮ ಪಂಚಾಯತಿ ಸದಸ್ಯರು ಹಂಡಿತವಳ್ಳಿ ರಾಜೇಂದ್ರ ಅವರು ಸೋಮಯ್ಯನ ಕೊಪ್ಪಲು ಗ್ರಾಮ ಪ್ರೇಮ್ ಕುಮಾರ್ ರವರು ಹಾಲು ಉತ್ಪಾದಕ ಸಹಕಾರ ಸಂಘ ತಮ್ಮಡಹಳ್ಳಿ ಧರ್ಮ ರವರು ಹಾ ನೀ ಟಿವಿ ನಾಗರಾಜರವರು ಮಾಜಿ ಅಣ್ಣ ಶೆಟ್ಟಿ ರವರು ಮಾಜಿ ಗ್ರಾಮ ಪಂಚಾಯತ್ ಸದಸ್ಯರು ನಾಗೇಂದ್ರರವರು ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಗ್ರಾಮ ಪಂಚಾಯತ್ ಸದಸ್ಯರು ಟಿ ಆರ್ ಸತೀಶ್ ರವರು ಮಂಜುನಾಥ್ ಮಹೇಶ್ ರವರು ರಾಮಕೃಷ್ಣ ನಾಯಕರವರು ವಿಜೇಂದ್ರ ರವರು ಸುಭಾಷ್ ರಾಮಯ್ಯ ವೆಂಕಟೇಶ್ ಮಣಿ ಟಿಡಿ ಶಿವಣ್ಣ ಟಕೆ ಸಿದ್ದಣ್ಣನಾಯ್ಕ ಪೋಸ್ಟ್ ಕುಮಾರ್ರವರು ಆರ್ ಡಿ ಕೊಪ್ಪಲ್ ಗ್ರಾಮಸ್ಥರು ಜೆಡಿಎಸ್ ಮುಖಂಡರು ಹಾಗೂ ಗ್ರಾಮದ ಯಜಮಾನರು ಹಾಜರಿದ್ದರು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ