ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕನಕದಾಸ ಜಯಂತಿ ಮತ್ತು ವೀರ ವನಿತೆ ಓಬವ್ವ ಜಯಂತಿ

ಯಾದಗಿರಿ ಕನಕದಾಸರ ಭಕ್ತಿ ಮಾರ್ಗವನ್ನು ತೋರಿಸಿ. ಸಾಮಾಜಿಕ ಏಕತೆ ಸಂದೇಶವನ್ನು ಸಾರಿ,ಜಾತಿ ಪದ್ಧತಿ, ತಾರತಮ್ಯ ವಿರುದ್ಧ ಹೋರಾಡಿ ಮನಕೂಲಕ್ಕೆ ಸಮಾನತೆ ಸಾರಿದವರು ಶುಕ್ರವಾರ ಕನಕದಾಸ ಜಯಂತಿ ಮತ್ತು ವೀರ ವನಿತೆ ಓಬವ್ವ ಜಯಂತಿ ಗ್ರಾಮಸ್ಥರು ಎಲ್ಲರೂ ಕೂಡಿ ಜಯಂತಿ ಆಚರಣೆ ಮಾಡಲಾಯಿತು.
ಕೀರ್ತನೆಗಳ ಮೂಲಕ ಸಮಾಜದಲ್ಲಿನ ಓರೆಕೋರೆಗಳನ್ನು ತಿದ್ದಿ . ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೆರಣೆ ನಿಡಿದರು. ಸಾಮಾಜಿಕ
ಪರಿವರ್ತನೆ ಹಾಗೂ ಸಂಗೀತಕ್ಕೆ ಕೊಡುಗೆ ನೀಡಿ ಸಾರ್ವಕಾಲಿಕ ಸತ್ಯ ಸಾರಿದ ಕನಕದಾಸರು
ಎಂದರು.
ಗ್ರಾಮಸ್ಥರು ಮತ್ತು ಯುವಕರು ಕೂಡಿ ಕನಕದಾಸರ ಜಯಂತಿ
ವಿಜೃಂಭಣೆಯಿಂದ ಜರಗಿತು.
ಯಲ್ಲಾಲಿಂಗ ಪೂಜಾರಿ, ಹಣಮಂತ ನರಬೋಳಿ, ಶರಬಣ್ಣ ದೊಡಮನಿ, ಹಣಮಂತ ದೊಡಮನಿ, ಕಾಳಿಂಗಪ್ಪ ದೊಡಮನಿ,

ವರದಿ
ರಾಜಶೇಖರ ಮಾಲಿ ಪಾಟೀಲ ಶಹಾಪುರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ