ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬಾಳೆ ಬೆಳೆಗಾರರಿಗೆ ಸನ್ಮಾನ ಸಮಾರಂಭ

ಕಲಬುರಗಿ ಅಫಜಲಪುರ ತಾಲೂಕಿನ ಬಡದಾಳ ಗ್ರಾಮದಲ್ಲಿ ಯುನೈಟೆಡ್ ಕ್ರಾಪ್ ಕೇರ್ ಕಂಪನಿ ಅವರಿಂದ ಆಯೋಜನೆಗೊಂಡಿದ್ದ ಬಾಳೆ ಹಾಗೂ ಪಪ್ಪಾಯಿ ಕ್ಷೇತ್ರೋತ್ಸವದಲ್ಲಿ ಬಾಳೆ ಬೆಳೆಗಾರರಿಗೆ
ಸನ್ಮಾನ ಸಮಾರಂಭ ಕಾರ್ಯಕ್ರಮ ಉದ್ಘಾಟನೆಯನ್ನು ಬಡದಾಳ ತೇರಿನ ಮಠದ ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು ಉದ್ಘಾಟನೆ ಮಾಡಿ ಮಾತನಾಡಿದರು ಆರ್ಗಾನಿಕ್ ಪ್ರಾಡಕ್ಟ್ ಇದೊಂದು ಉತ್ತಮವಾಗಿ ಕೆಲಸ ಮಾಡುತ್ತಿದ್ದು ಎಲ್ಲಾ ರೈತರು ಆರ್ಗಾನಿಕ್ ಪ್ರಾಡಕ್ಟ್ ಬಳಸಿ ಎಂದು ತಿಳಿಸಿದರು.
ಕರ್ನಾಟಕ RM ಎನ್ ಕೆ ರಾಜಕುಮಾರ ಮತ್ತು ಬಸವರಾಜ ಬಂಡಿ ಅವರು ಮಾತನಾಡಿ ಅಪ್ಪಾಜಿ ಅವರು ಹೇಳಿದಹಾಗೆ ಆರ್ಗಾನಿಕ್ ಪ್ರಾಡಕ್ಟ್ ಆಗಿರುವ ಕ್ರಾಪಕಿಂಗ್ ರೈಜಾ ಟಿಕಾ ಇದು ರೈತನಿಗೆ ರಾಮಬಾಣ ಎಂದರು.ಈ ಸಂದರ್ಭದಲ್ಲಿ ಏರಿಯಾ ಮ್ಯಾನೇಜರ
ಪರಮೇಶ್ವರ ಸರಡಗಿ,ರೈತರಾದ ಬಡಿವಾಳಪ್ಪ,M ಗಂಗಾ,ಶರಣು ಅತನೂರ,ರಾಚಯ್ಯಾ ಸ್ವಾಮಿ,
ಶ್ರೀಶೈಲ ಗೋಳೆ ತಾಲೂಕ ರೈತ ಸಂಘದ ಅಧ್ಯಕ್ಷರು,
ಭಾಗಿಯಾಗಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ