ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶ್ರೀಯುತ ಪ್ರಭುಗೌಡ.ಚ.ದೇಸಾಯಿ ಇವರ ಜನ್ಮ ದಿನಾಚರಣೆ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಮಡಿಕೇಶ್ವರ ಗ್ರಾಮದ ಬಿಜೆಪಿ ಮುಂಖಡರು ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರು ಶ್ರೀಯುತ ಪ್ರಭುಗೌಡ.ಚ.ದೇಸಾಯಿ ಇವರ ಜನ್ಮ ದಿನವನ್ನು ತಾಲೂಕಿನ ಎಲ್ಲಾ ಬಿಜೆಪಿ ಯುವಕರು ಬಹಳ ಅದ್ದೂರಿಯಾಗಿ ಆಚರಣೆ ಮಾಡಿದರು. ತಾಲೂಕಿನ ಎಲ್ಲಾ ಯುವಕರು ತಮ್ಮ ಮನೆಯ ಮಕ್ಕಳು ಎಂದು ತಿಳಿದು ಭೇದಬಾವ ಮಾಡದೆ ಎಲ್ಲಾ ರಾಜಕೀಯ ಪಕ್ಷದ ಎಲ್ಲಾ ಕಾರ್ಯಕರ್ತರು ಜೊತೆ ಸದಾ ನಗು -ನಗುತ್ತಾ ಇರುವ ಮಾಣಿಕ್ಯ ಎಂದು ಹೆಸರು ಪಡೆದ ಇವರ ಹುಟ್ಟುಹಬ್ಬದ ನಿಮಿತ್ಯ ಎಲ್ಲಾ ದೇಸಾಯಿಗಳ ಅಭಿಮಾನಿಗಳು ಇವತ್ತಿನ ದಿನ ತಾಲೂಕು ಮಟ್ಟದಲ್ಲಿ ತಾಲೂಕು ಆಸ್ಪತ್ರೆಯಲ್ಲಿ ಹಣ್ಣು,ಹಾಲು, ಬಿಸ್ಕೆಟ್ ಬಾಳೇಹಣ್ಣು ಇತರೆ ತರಹದ ಪದಾರ್ಥಗಳನ್ನು ವಿತರಿಸಿದರು.ಅಲ್ಪ ಉಪಹಾರ ವಿತರಿಸಿದರು.ಈ ಕಾರ್ಯಕ್ರಮದಲ್ಲಿ ಶ್ರೀಬಸವರಾಜ. ದಡ್ಡಿ (ವಕೀಲರು )ಶ್ರೀಮಹಾಂತೇಶ ಹಡಪದ. ಸಂತೋಷ.ಹಗಟಗಿ ಶ್ರೀಸಚಿನ. ಚಿನ್ನಾಪುರ ಶ್ರೀವಿರೇಶ. ಢವಳಗಿ ವಿರೂಪಾಕ್ಷ. ಕಿರಣ್ ಮತ್ತು ಇನ್ನೂ ಇತರರು ಭಾಗಿಯಾಗಿದ್ದರು ಮತ್ತು ಹಳ್ಳಿ ಯುವಕರು ಹಿರಿಯರು , ಮುದ್ದೇಬಿಹಾಳ . ಮಡಿಕೆಶ್ವರ ಕುಂಟೋಜಿ ಕೋಳೂರು. ಹಿರೇಮರಾಳ. ಹಡಗಲಿ ಗ್ರಾಮಗಳ ಅಭಿಮಾನಿಗಳು ಭಾಗಿಯಾಗಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ