ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ನನಗೊಂದು ಕನಸು ಬಿದ್ದಿತ್ತ

ನನಗೊಂದು ಕನಸ ಬಿದ್ದಿತ್ತ
 ಕನಸಿನಲ್ಲಿ ಮನಸ್ಸು ನನ್ನ
  ಪ್ರೇಯಸಿ ಮನೆಗೆ ಹೊಗಿತ್ತ
                                                                                             ಮನಿ ಮಂದಿಯಲ್ಲ
ಪಡಸಾಲೆಯಲ್ಲಿ ಪವಡಿಸಿತ್ತ
 ನನ್ನ ಮನಸ್ಸಲ್ಲಿ ಪ್ರೀತಿ ಬುಗ್ಗೆ
ಉಕ್ಕಿ ಬಂದಿತ್ತ

ಹುಡುಗಿ ಮಲಗುವ ಕೋಣೆ 
ಅವಳಿಲ್ಲದೆ ಖಾಲಿಯಿತ್ತ

ಆ ಕ್ಷಣ ಮನಸ್ಸು ಹೌಹಾರಿತ್ತ

ಚಿತ್ತ ಅತ್ತ ಇತ್ತಚಂಚಲಾಯಿತ
ನೆದರ್ ಹುಡುಗಿ ಮೇಲೆ ಬಿತ್ತ
ಹುಡುಗಿ ಮಲಗಿತ್ತ
ತನ್ನ ತಾಯಿ ತಂಗಿ ಯತ್ತ

ನಾ ಕೊಟ್ಟೆ ಒಂದು ಮುತ್ತ
ಕೆನ್ನೆಗೆ ದಾಳಿಯಿಟ್ಟ
ಕರೆಂಟ್ ಹೊಯಿತ
ಮುತ್ತು ಯಾರಿಗೆ ಬಿತ್ತ
ಆ ಭಗವಂತನಿಗೆ ಗೊತ್ತ

ರಚನೆ.ಸಂಗನಗೌಡ ಹಚಡದ
ಸರಕಾರಿ ಪ್ರೌಢ ಶಾಲೆ
ನಾದ ಕೆ ಡಿ ತಾ.ಇಂಡಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ