ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶ್ರೀಮತಿ ಸುಜಾತ ದೊಡ್ಡಮನಿಯವರ ಜನ್ಮದಿನ ಆಚರಣೆ

ಗದಗ:ಕಾಂಗ್ರೇಸ್ ಪಕ್ಷದ ಮಹಿಳಾ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಪ.ಮಾಜಿ ಅಧ್ಯಕ್ಷರು ಶ್ರೀಮತಿ ಸುಜಾತ ದೊಡ್ಡಮನಿಯವರ ಜನ್ಮದಿನ ಆಚರಣೆ‌ಯನ್ನು ಲಕ್ಷ್ಮೇಶ್ವರ ನಗರದ ಬಿ ಡಿ ತಟ್ಟಿಯವರ ಕಿವುಡ ಮತ್ತು ಮೂಕ ಮಕ್ಕಳ ಶಾಲಾ ಮಕ್ಕಳಿಗೆ ನೋಟ್ ಬುಕ್ ಮತ್ತು ಸಿಹಿ ಹಂಚುವದರ ಮೂಲಕ ಮಾಡಿಕೊಂಡರು.ಈ ಸಮಯದಲ್ಲಿ ಮೋಹನ ನಂದೇಣ್ಣವರ,ಸದಾನಂದ ನಂದೇಣ್ಣವರ,ಮಾಂತೇಶ ಗುಡಸಾಲಮನಿ,ಪೃಥ್ವಿ ನಂದೇಣ್ಣವರ,ಸಂತೋಷ ನಂದೇಣ್ಣವರ,ಸಂತೋಷ್ ಹಾದಿಮನಿ,ನಿಂಗಪ್ಪ ಬಾಲಣ್ಣವರ, ಶಿವು ಅಯ್ಯನವರ, ವಸಿಂ ಮುಚ್ಚಾಲೆ, ಹನುಮಂತ ಗುಡಸಲಮನಿ, ಬುಡ್ಡೆಸಾಬ್ ಬೆಳಗಲಿ, ಮುಂತಾದವರು ಭಾಗಿಯಾಗಿದ್ದರು.

ವರದಿ-ಸದಾಶಿವ ಭೀ ಮುಡೆಮ್ಮನವರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ