ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮೊಹರಂ ಹಬ್ಬದ ಪ್ರಯುಕ್ತ ಪಾನಕ ವಿತರಣೆ

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಟಿ ,ಬಿ, ವೃತ್ತದಲ್ಲಿ ಇಂದು ಮೊಹರಂ ಹಬ್ಬದ ಪ್ರಯುಕ್ತ ಮುಸ್ಲಿಂ ಸಮುದಾಯದ ಬಾಂಧವರು ವಿವಿಧ ರೀತಿಯ ಹಣ್ಣುಗಳನ್ನು ಸೇರಿಸಿ ಪಾನಕ ಮಾಡಿ
ವಿತರಿಸುವ ಮೂಲಕ ಮೊಹರಂ ಹಬ್ಬವನ್ನುಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡಿದರು.
ಮಕ್ಕಳು ಯುವಕರು ರಸ್ತೆ ಪಕ್ಕದಲ್ಲಿ ಹೋಗುವ ಬರುವ ವಾಹನಗಳಲ್ಲಿ ಸಂಚರಿಸುವರಿಗೆ ಮತ್ತು ಪ್ರಯಾಣಿಕರಿಗೆ ಪಾನಕವನ್ನು ಹಂಚಿದರು.
ಮೊಹರಂ ಹಬ್ಬದ ವಿಶೇಷತೆ ಎಂದರೆ ಯಾರು ಹಸಿವಿನಿಂದ ಇರಬಾರದು ಎನ್ನುವುದು ನಮ್ಮ ಧರ್ಮ ಎಂದು ಅಕ್ರಮ್ ಅಹ್ಮದ್ ಖಾನ್ ಇವರು ಮೊಹರಂ ಹಬ್ಬದ ವಿಶೇಷತೆ ಏನೆಂದರೆ ನಮ್ಮ ಇಮಾಮ್ ಹುಸೇನ್ ಎನ್ನುವ ಮಹಾತ್ಮ ಗುರುಗಳನ್ನು ಶತ್ರುಗಳು ಬಂಧಿಸಿ ಇವರಿಗೆ ಮತ್ತು ಇವರ ಕುಟುಂಬದವರಿಗೆ ಯಾವುದೇ ರೀತಿಯ ಆಹಾರವನ್ನು ಮತ್ತು ನೀರನ್ನು ನೀಡದೆ ಹಿಂಸೆ ನೀಡಿರುತ್ತಾರೆ ಆದ್ದರಿಂದ ನಾವುಗಳು ಅವರ ಸ್ಮರಣಾರ್ಥವಾಗಿಇಂದು ಯಾರೂ ಹಸಿವಿನಿಂದ ಇರಬಾರದೆಂದು ನಾವುಗಳು ಹಣ್ಣಿನ ಪಾನಕವನ್ನು ಮಾಡಿ ಹುತಾತ್ಮರ ಆತ್ಮಕ್ಕೆ ಶಾಂತಿ ಸಿಗಲೆಂದು ಹಂಚುತ್ತಿದ್ದೇವೆ ತಮ್ಮ ಮನದಾಳದ ಮಾತನ್ನು ಹೇಳಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ