ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ರಾಮಗೇರಿಯಲ್ಲಿ “ಶ್ರೀ ಜಗದ್ಗುರು ವೀರ ಸೋಮೇಶ್ವರ ರೈತ ಸ್ವ-ಸಹಾಯ ಸಂಘದ ವಾರ್ಷಿಕೋತ್ಸವ”

ಗದಗ:ಶ್ರೀ ವಿಮಲ ರೇಣುಕಾ ವೀರ ಮುಕ್ತಿಮುನಿ ಶಿವಾಚಾರ್ಯರು ಮುಕ್ತಿಮಂದಿರ ದಿವ್ಯ ಸಾನಿಧ್ಯದಲ್ಲಿ ರಾಮಗೇರಿ ಗ್ರಾಮದಲ್ಲಿ ಶ್ರೀ ಜಗದ್ಗುರು ವೀರ ಸೋಮೇಶ್ವರ ರೈತ ಸ್ವ ಸಹಾಯ ಸಂಘದ 18 ನೇ ವರ್ಷದ ವಾರ್ಷಿಕೋತ್ಸವ ಆಚರಣೆಯನ್ನು ಮಾಡಲಾಯಿತು. ಈ ಸಮಯದಲ್ಲಿ ಶ್ರೀ ಬಸನ್ನ ಬೆಟಗೇರಿ,ಶ್ರೀ ಪಕ್ಕೀರಗೌಡ ಪಾಟೀಲ, ಶ್ರೀ ಎಚ್ ಎಸ್ ಹಿರೇಗೌಡರ,ಶ್ರೀ ಪುಲಿಕೇಸಿ ಉಪನಾಳ( ಸೋಮೇಶ್ವರ ನೂಲಿನ ಗಿರಣಿ ನಿರ್ದೇಶಕರು ), ಶ್ರೀ ಶಂಕ್ರಪ್ಪ ಗೊರವರ, ಶ್ರೀಮತಿ ಅಡಿವೆಕ್ಕ ಬೆಟಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ,, ಶ್ರೀ ಚನ್ನಬಸಪ್ಪ ಲಿಂಗಶೆಟ್ಟಿ, ಶ್ರೀ ನಿಂಗಪ್ಪ ಬನ್ನಿಕೊಪ್ಪ,ಶ್ರೀ ಎಸ್ ಬಿ ಗುಡಗೇರಿ ( ವೈದ್ಯರು ), ಶ್ರೀ ಜಗದೀಶ್ ಕುಮಶಿ, ಶ್ರೀ ಕಲ್ಲನಗೌಡ ಪಾಟೀಲ, ಶ್ರೀ ಶಿವಪ್ಪ ಬನ್ನಿಕೊಪ್ಪ, ಶ್ರೀ ಮೈಲಾರಪ್ಪ ಬಾರಕೇರ, ಶ್ರೀ ರವಿ ಗೋಜಗೊಜಿ, ಶ್ರೀ ಸುರೇಶ ಲಕ್ಕಣ್ಣವರ, ಶ್ರೀ ಮಹಾಂತೇಶ್ ಪಡಗೇರಿ, ಶ್ರೀ ಶಿವಾನಂದ ಹರ್ತಿ, ಶ್ರೀ ಭರಮಪ್ಪ ಪಡಿಗೇರಿ, ಶ್ರೀ ಆನಂದ ಗೌಳಿ, ಶ್ರೀ ಮುಂತಾದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.ಕಾರ್ಯಕ್ರಮದ ನಿರೂಪಣೆ ಶ್ರೀ ಈರಯ್ಯ ಹಿರೇಮಠ (ವಕೀಲರು ), ಶ್ರೀ ಮಂಜುನಾಥ ಅಂಗಡಿ, ಶ್ರೀ ಶಿವಾನಂದ ಹೂಗಾರ ನಡೆಕೊಟ್ಟರು.

ವರದಿ-ಸದಾಶಿವ ಭೀಮಪ್ಪ ಮುಡೆಮ್ಮನವರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ