ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮೊಹಮ್ಮದ್ ಶೋಯಬ ಗಿರಣಿ ಅವರಿಂದ ಜೇವರ್ಗಿ ಪಟ್ಟಣ ಪಂಚಾಯತಿ ಅಧಿಕಾರಿಗಳಿಗೆ ಮನವಿ ಮುಖಾಂತರ ಆಗ್ರಹ

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ವಾರ್ಡ್ ನಂಬರ್ 15 ಶಾಸ್ತ್ರಿ ಚೌಕ್ ನಲ್ಲಿ ವಾಟರ್ ಪೈಪ್ ಲೈನ್ ಹಿರೇಗೌಡರ್ ಮನೆಯಿಂದ ಹನುಮಾನ್ ಮಂದಿರವರಿಗೂ ಮಾಡಿಸಿಕೊಡಬೇಕು ಅದೇ ರೀತಿಯಾಗಿ ಚನ್ನೂರು ಸುಭಾಷ್ ಮನೆಯಿಂದ ಕಾಶಿಮ್ ಗುತ್ತೇದಾರ್ ಮನೆಯವರಿಗೆ ಚರಂಡಿ ನಿರ್ಮಾಣ ಮಾಡಬೇಕು ಅದೇ ರೀತಿಯಾಗಿ ಶೌಚಾಲಯದ ಸ್ವಚ್ಛತೆ ಕಡೆಗೆ ಗಮನ ಹರಿಸಬೇಕು ಅದೇ ರೀತಿಯಾಗಿ ವಾರ್ಡಿನ ಸಿಸಿ ರಸ್ತೆ ಮಾಡುವ ಕುರಿತು ಗಮನ ಹರಿಸಬೇಕು ನಮ್ಮ ವಾರ್ಡಿಗೆ ಥ್ರೀ ಪ್ಲೇಸ್ ಲೈನ್ ನೀಡಬೇಕು ಹಾಗೂ ಸೈಯದ್ ಪಟೇಲ್ ಅವರ ಮನೆಯ ಮೇಲೆ ವಿದ್ಯುತ್ ನ ಮೇನ ಲೈನ ಹಾದು ಹೋಗಿರುತ್ತದೆ ಇದರಿಂದ ಕುಟುಂಬಸ್ಥರಿಗೆ ಅಥವಾ ಅಪರಿಚಿತರಿಗೆ ಹಾನಿಯಾಗುವ ಸಂಭವ ಇರುತ್ತೆ ಅದನ್ನು ಕಡಿತಗೊಳಿಸಬೇಕು ಅದೇ ರೀತಿಯಾಗಿ ಶರಣು ಕೊಳಕುರು ಅವರ ಮನೆಯಿಂದ ಸಲೀಂ ಅವರ ಮನೆಯವರಿಗೆ ಸಿಸಿ ರಸ್ತೆ ನಿರ್ಮಾಣ ಮಾಡಬೇಕು ಹಾಗೂ ಅಪ್ಪು ಗೌಡ ಅವರ ಮನೆಯಿಂದ ಕುಲಕರ್ಣಿಯವರ ಮನೆಯವರಿಗೆ ಸಿಸಿ ರಸ್ತೆ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಲ್ಬುರ್ಗಿ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ ಮೊಹಮ್ಮದ್ ಶೋಯಬ್ ಗಿರಣಿ ಅವರು ಪಟ್ಟಣ ಪಂಚಾಯತ್ ಅಧಿಕಾರಿಯಾದ ಶಂಭುಲಿಂಗ ದೇಸಾಯಿ ಅವರಿಗೆ ಮನವಿ ಪತ್ರ ಸಲ್ಲಿಸಿದರು ಒಂದು ವೆಳೆ ಕುರಿತು ನಿರ್ಲಕ್ಷ ವಹಿಸಿದರೆ ಪಟ್ಟಣ ಪಂಚಾಯತ್ ಕಾರ್ಯಾಲಯದ ಎದುರು ಹಾಗೂ ತಾಲೂಕ ಶಾಸಕರ ಕಚೇರಿಗೆ ಮುತ್ತಿಗೆ ಹಾಕಿ ಹೋರಾಟ ಮಾಡಲಾಗುವುದು ಎಂದು ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ ಮೊಹಮ್ಮದ್ ಶೋಯಬ್ ಗಿರಣಿ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ