ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಕಲಾ ಸಾಹಿತ್ಯ ಸಾಂಸ್ಕೃತಿಕ ಸಂಘ ಆಣದೂರ ವತಿಯಿಂದ ವಚನ ವಿಚಾರ ಸಂಕೀರ್ಣ

ಬೀದರ್: ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಕಲಾ ಸಾಹಿತ್ಯ ಸಾಂಸ್ಕೃತಿಕ ಸಂಘ ಆಣದೂರ ವತಿಯಿಂದ ವಚನ ವಿಚಾರ ಸಂಕೀರ್ಣ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದ ದಿವ್ಯ ಸಾನಿಧ್ಯ ಪೂಜ್ಯ ಭಂತೇ ಜ್ಞಾನ ಸಾಗರ್ ಬುದ್ದ ವಿಹಾರ ಆಣದೂರ ವಹಿಸಿದರು ಹಾಗೂ ಅಧ್ಯಕ್ಷತೆ ವಹಿಸಿದ್ದರು ಮಚ್ಚೆಂದ್ರನಾಥ್ ಕಾಂಬ್ಳೆ ಅಧ್ಯಕ್ಷರು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಕಲಾ ಸಾಹಿತ್ಯ ಸಾಂಸ್ಕೃತಿಕ ಸಂಘ ಆಣದೂರ ವಹಿಸಿದರು ಹಾಗೂ ಮುಖ್ಯ ಅತಿಥಿಯಾಗಿ ಶ್ರೀ ಸಂಜು ಕುಮಾರ್ ಅತಿವಾಳೆ ಸರ್ವಜ್ಞ ಶಾಲೆಯ ಮುಖ್ಯ ಗುರುಗಳು ಬಸವರಾಜ್ ಬಸಟ್ಟಿ ಹಾಗೂ ಅತಿಥಿಗಳಾಗಿ ಗ್ರಾಮ ಪಂಚಾಯತ್ ಅಧ್ಯಕ್ಷರು ಶ್ರೀಮತಿ ಮೀನಾಕ್ಷಿ ಮಹದೇವ್ ಗ್ರಾಮ ಪಂಚಾಯತ್ ಅಣದೂರ ಹಾಗೂ ಅತಿಥಿಗಳಾಗಿ ಗ್ರಾಮ ಪಂಚಾಯತ್ ಸದಸ್ಯರು ಶ್ರೀ ಗೋಪಾಲ್ ಸಾಗರ್ ಶ್ರೀ ರಾಜೇಶ್ ಕಾಂಬಳೆ ಕಿಶೋರ್ ಗುಪ್ತ ರಾಜಕುಮಾರ್ ಗೈಬಾ ಚೇತನ್ ಸೋರಳಿ ಶದ್ರಕ್ ಹಾಗೂ ಶಾಲೆಯ ಶಿಕ್ಷಕರು ಶಾಲೆ ಮಕ್ಕಳು ಭಾಗವಹಿಸಿದ್ದರು. ವಚನ ಕಂಠಪಾಠ ವಚನ ಪ್ರಬಂಧ ಸ್ಪರ್ಧೆ ವಚನ ಭಾಷಣ ಮುಂತಾದ ಸ್ಪರ್ಧೆಗಳಿಗೆ ಡಾಕ್ಟರ್ ಬಾಬಾ ಸಾಹೆಬ ಅಂಬೇಡ್ಕರ್ ಕಲಾ ಸಾಹಿತ್ಯ ಸಂಸ್ಕೃತಿಯ ಸಂಘದಿಂದ ಬಹುಮಾನವನ್ನು ವಿತರಿಸಲಾಯಿತು.

ವರದಿ: ಸಾಗರ ಪಡಸಲೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ