ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಯ ಎರಡನೇ ಅವಧಿಗೆ ಅಧ್ಯಕ್ಷರಾಗಿ ಸಂತೋಷ್ ಪಡಸಲೆ ಆಯ್ಕೆ

ಬೀದರ್ :ತಾಲೂಕಿನ ಅಲಿಯಂಬರ್ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (ಎಸ್.ಡಿ.ಎಮ್.ಸಿ) ಎರಡನೆಯ ಅವಧಿಗೆ ಅಧ್ಯಕ್ಷರಾಗಿ ಸಂತೋಷ್ ಪಡಸಲೆ ಅವರನ್ನು ಅವಿರೋಧವಾಗಿ ಮರು ಆಯ್ಕೆ ಮಾಡಲಾಯಿತು.
ಸದಸ್ಯರಾಗಿ ಸುನಿಲ್ ಘಾಳೆಪ್ಪ ಬಾಬಸೆಟ್ಟೆ,ಜ್ಯೋತಿ ಮಹೇಶ್ ಮರಕಲೆ,ಗೀತಾ ಶಿವಕುಮಾರ್ ರಿಕ್ಕೆ, ದತ್ತಾತ್ರಿ ಸುಭಾಷ್ ಲಸ್ಕರೆ,ಯಾಸಿಮಿನ್ ಬೇಗಂ ಹಾಜಿ ಸಾಬ್,ಹುಲೆಪ್ಪಾ ಬಾಬುರಾವ್ ಮೈಲೂರೆ,ಸುರೇಶ್ ತುಳಸಿರಾಮ್ ಮಾಳೆ,ಸಂಜುಕುಮಾರ್ ವೈಜಿನಾಥ ರಾಯಗುಂಡೆ,ಮೇಘಾವತಿ ಪ್ರಕಾಶ್ ಕೋಳಿ, ಸಂತೋಷ್ ದಶರಥ,ಅನಿಲ್ ವೈಜನಾಥ್,ಅನಿತಾ ರಮೇಶ್ ಮುಗುನೂರೆ,ಮಹಾನಂದ ಹಣಮಂತ್, ಸವಿತಾ ಪರಶುರಾಮ್ ಅವರನ್ನು ಆಯ್ಕೆ ಮಾಡಲಾಯಿತು.ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ಹಾಗೂ ಯುವ ಮುಖಂಡರಾದ ಶ್ರೀ ಸಿದ್ದೊಬಾ ಲೌಟೆ,ಅಶೋಕ್ ಢೋಣೆ ಗ್ರಾಮ ಪಂಚಾಯತ ಸದಸ್ಯರಾದ ಉಮೇಶ ಮುಗುನೂರೆ, ಹುಲೆಪ್ಪಾ ಘೋಡಂಪಳ್ಳೆ (ಎಸ್.ಡಿ.ಎಮ್.ಸಿ) ಅಧ್ಯಕ್ಷರಿಗೆ ಉಪಾಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಅಶೋಕ ಸಂತಪೂರೆ,
ನೋಹನ ಮುಗುನೂರೆ,ಸತೀಶ ಮುದಾಳೆ,ಗೋರಕ ಕೋಳಿ,ಇಮ್ಯಾನುವೆಲ್ ಮುಗುನೂರೆ,ಆಗಸ್ಟಿನ್ ಮುಗುನೂರೆ,ಶಿವಕುಮಾರ ಹಾಲಕೊಡೆ,ಉಮೇಶ ಒಡೆಯರ ಸುನಿಲ್ ಒಡೆಯರ ಹಾಗೂ ಗ್ರಾಮದ ಗಣ್ಯ ವ್ಯಕ್ತಿಗಳು ಹಿರಿಯ ಮುಖಂಡರು ರಾಜಕೀಯ ನಾಯಕರು ಇತರರು ಉಪಸ್ಥಿತರಿದ್ದರು.

ವರದಿ:ಚಂದ್ರಕಾಂತ ಝಬಾಡೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ