ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಗದಗ ಜಿಲ್ಲಾ ಛಾಯಾಗ್ರಾಹಕರ ಸಂಘ ವತಿಯಿಂದ ರಾಜ್ಯಮಟ್ಟದ ಕ್ರಿಕೆಟ್ ಟೂರ್ನಿ

ವಿಜಯನಗರ/ಕೊಟ್ಟೂರು:ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಿಯಲ್ಲಿ ಕೊಟ್ಟೂರು ಛಾಯಾಗ್ರಾಹಕರ ತಂಡವು ಭಾಗವಹಿಸಿ ಎರೆಡು ಪಂದ್ಯಗಳ ಆಟ ಆಡಿದರು. ಮೊದಲನೇ ಪಂದ್ಯ ಶ್ರೀ ಪಿಕ್ಚರ್ಸ್ ಹುಬ್ಬಳ್ಳಿ ವಿರುದ್ದ ಸ್ವಲ್ಪ ಅಂತರದ ಸೋಲನ್ನು ಕಂಡಿತು ಎರಡನೇ ಪಂದ್ಯದಲ್ಲಿ ಹೊಸಪೇಟೆಯ ಛಾಯಗ್ರಾಹಕರ ವಿರುದ್ದದ ಪಂದ್ಯದಲ್ಲಿ ರೋಚಕ ಗೆಲುವಿನೊಂದಿಗೆ ಬೀಗಿತು ಎಂದು ಶಿವು ಚಿನ್ನೇನಹಳ್ಳಿ ಹೇಳಿದರು.

ಎರಡನೇ ಪಂದ್ಯದಲ್ಲಿ ಕೊಟ್ಟೂರು ಛಾಯಾಗ್ರಾಹಕರ ತಂಡವು 8 ಓವರ್ ಗಳಲ್ಲಿ 98 ರನ್ ಗಳ ಗುರಿಯನ್ನು ನಿಗದಿಪಡಿಸಿತ್ತು ಹೊಸಪೇಟೆಯ ತಂಡ 85 ರನ್ ಗಳನ್ನು ಗಳಿಸಲಷ್ಟೇ ಶಕ್ತವಾಯಿತು
ಉತ್ತಮ ಪ್ರದರ್ಶನ ನೀಡಿದ ತಂಡಕ್ಕೆ ನಾಯಕ ಪ್ರಕಾಶ್, ಹಿರಿಯ ಆಟಗಾರರು ಆಟದ ಭಾಗವಾದ ರಾಜೀವ್, ಗಣೇಶ್, ಕೆ.ಜಿ. ಕೊಟ್ರೇಶ್ ಗೌಡ,ತಂಡದ ಮ್ಯಾನೇಜ್ಮೆಂಟ್ ಕಾಳಾಚಾರಿ, ಪ್ರವೀಣ್, ಅಭಿನಂದಿಸಿದರು.

ಉತ್ತಮ ಪ್ರದರ್ಶನ ನೀಡಿದ ಕಾರ್ತಿಕ್ ಪಂದ್ಯ ಶ್ರೇಷ್ಟರಾದರೆ ,ಮಾರುತಿ, ಶಿವು ಚಿನ್ನೇನಹಳ್ಳಿ ಗೆಲುವಿನಲ್ಲಿ ಮುಖ್ಯಪಾತ್ರ ವಹಿಸಿದ್ದರು. ಪಂದ್ಯದಲ್ಲಿ ಶರತ್,ವಿನಯ್,ರಾಜಾಭಕ್ಷಿ, ಸಿದ್ದು,ಮೂಗೇಶ್,ಅರುಣ್,ಬಸವರಾಜ
ಭಾಗವಹಿಸಿದ್ದರು
ಛಾಯಾಗ್ರಾಹಕರ ಕ್ರಿಕೆಟ್ ತಂಡಕ್ಕೆ ಕೊಟ್ಟೂರು ತಾಲ್ಲೂಕಿನ ಎಲ್ಲಾ ಛಾಯಾಗ್ರಾಹಕರು ಅಭಿನಂದನೆಗಳನ್ನು ತಿಳಿಸಿ ಗೆಲುವಿನ ಖುಷಿಯನ್ನು ಹಂಚಿಕೊಂಡರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ