ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕಾಯಕವೇ ಕೈಲಾಸ: ಬಸವಣ್ಣನವರ ತತ್ವ ಸಿದ್ದಾಂಥದ ಕಡೆ ಹೆಜ್ಜೆ ಇಟ್ಟ ಮಾಜಿ ಶಾಸಕ ಶ್ರೀ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಮಾಜಿ ಶಾಸಕರು ಹಾಗೂ ಜೆ ಡಿ ಎಸ್ ರಾಜ್ಯ ಪ್ರಧಾನ
ಕಾರ್ಯದರ್ಶಿಗಳಾದ ಶ್ರೀ ದೊಡಪ್ಪಗೌಡ ಪಾಟೀಲ್ ನರಿಬೋಳ ರವರು ತಮ್ಮ ಅಮೂಲ್ಯವಾದ ಕರ್ತವ್ಯ ಬದಿಗಿಟ್ಟು ಸಾಮಾನ್ಯ ಕಾರ್ಯಕರ್ತರ ಕರೆಗೆ ಓಗೊಟ್ಟು ಯುವಕರಿಗೆ ದುಡಿಯುವ ಕೈಗಳಿಗೆ ಧೈರ್ಯ ಮತ್ತು ಸಾಹಸ ಹಾಗೂ ಬಸವಣ್ಣನವರ ಕಾಯಕ ತತ್ವದ ಆಧಾರದ ಮೇಲೆ ನಿಂತು ನೀವು ಚಿಕ್ಕದಾದ ಫರ್ನಿಚರ್ ವರ್ಕ್ ಆ್ಯಂಡ್ ರೆಡಿಮೇಡ್ ಬಾಗಿಲು- ಕಿಟಕಿಗಳ ಅಂಗಡಿಯ ಉದ್ಘಾಟನೆಯ ಸಮಾರಂಭ ಮತ್ತು ಇತರೆ ಇಂತಹ ಕಾರ್ಯಗಳನ್ನು ಮಾಡುತ್ತಿರುವುದು ನೋಡಿ ನನಗೆ ತುಂಬಾ ಆನಂದವನ್ನುಂಟು ಮಾಡಿದೆ ಎಂದು ದೊಡ್ಡಪ್ಪಗೌಡರ ಸರಳತೆಯ ಮತ್ತು ಕಾರ್ಯಕ್ರಮವು ರೆಬ್ಬಿನ ಕಟ್ ಮಾಡುವುದರ ಮುಖೇನ ಅರ್ಥಪೂರ್ಣವಾಗಿ ಉದ್ಘಾಟಿಸಿದ್ದಾರೆ ಎಂದು ಓರ್ವ ಅಭಿಮಾನಿ ರಾಜಶೇಖರ ಭಂಟನೂರ ಮಂದೇವಾಲ ರವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ವರದಿ: ಚಂದ್ರಶಾಗೌಡ ಮಾಲಿ ಪಾಟೀಲ್( ಗುಡೂರ ಎಸ್ ಎನ್)

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ