ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ದತ್ತ ನಗರ: ಅದ್ದೂರಿಯಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆ

ಕಲಬುರಗಿ ಜಿಲ್ಲೆಯ ಜೇವರ್ಗಿಯ ದತ್ತ ನಗರ ಬಡಾವಣೆಯಲ್ಲಿ “ವೀರ ಸಾವರ್ಕರ್” ಗಣೇಶ ಮಂಡಳಿ ವತಿಯಿಂದ ಅದ್ದೂರಿಯಾಗಿ ಜೈ ಕಾರ ಹಾಕುತ್ತಾ ಅರ್ಥಪೂರ್ಣವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಶ್ರೀ ದೊಡಪ್ಪಗೌಡ ಪಾಟೀಲ್ ನರಿಬೋಳ ರವರ ಸಹೋದರರಾದ ಶ್ರೀ ಜಯಪ್ರಕಾಶ ಪಾಟೀಲ್ ನರಿಬೋಳ,ಶ್ರೀಶೈಲಗೌಡ ಕರಕಿಹಳ್ಳಿ,ಶರಣಗೌಡ ಪಾಟೀಲ್ ಯಲಗೋಡ್,ವಿಜಕುಮಾರ ಬೆಲ್ಲದ,ಭೀಮಾಶಂಕರ,ಮಡಿವಾಳಪ್ಪಗೌಡ ತೆಲಗಬಾಳ್,ಎಚ್ ಎಸ್ ಪಾಟೀಲ್,ಶಿವಾರಾಜ ಪ್ಯಾಟಿ,ಸಂಗನಬಸವ ಬಗಲೂರ,ವಿಶಾಲ ಪವಾರ್,ಮೌನೇಶ, ರವಿಕಿರಣ ಕಂದಗಲ್,ಕಾರ್ತಿಕ ಸಿರಿ,ಉಮೇಶ ತಳವಾರ,ಅಂಬ್ರೇಶ ಆಲೂರ,ಷಡಕ್ಷರಿ ಹಿರೇಮಠ,ಗುರುನಾಥ ಬಿರಾದಾರ ಬೆಲೂರ,ಲಗಮಣ್ಣ ಪೂಜಾರಿ,ನವೀನ,ಅಶೋಕ ಕೋಳಕೂರ,ಚಂದ್ರು ಜೇವರ್ಗಿ ಹಾಗೂ ಗಜಾನನ ಯುವಕ ಸಂಘದ ಸರ್ವ ಸದಸ್ಯರು ಹಾಜರಿದ್ದರು.

ವರದಿ: ಚಂದ್ರಶೇಖರ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ