ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕೊಟ್ಟೂರು ಕಾಟನ್ (ಜೆ ಸಿ ಐ )25 ನೇ ವರ್ಷದ ರಜತ ಮಹೋತ್ಸವ ಅಚರಣೆ

ವಿಜಯನಗರ ಜಿಲ್ಲೆ ಕೊಟ್ಟೂರು ಕಾಟನ್ (ಜೆ ಸಿಐ) 25ನೇ ವರ್ಷ ರಜತ ಮಹೋತ್ಸವ ಆಚರಣೆ ಅಂಗವಾಗಿ ಜೆಸಿಐ ವೀಕ್ ಎಂದು ದಿನಾಂಕ ಸೆಪ್ಟಂಬರ್ 9 ರಿಂದ 15 ಒಳಗೆ ಆಚರಣೆ ಮಾಡುವುದು ಸಂಪ್ರದಾಯ ಅದರ ಅಂಗವಾಗಿ ಕ್ರಿಕೆಟ್ ಪಂದ್ಯಾವಳಿಯನ್ನು ಹಸಿರು ಹೊನಲು ತಂಡ ಶಿಕ್ಷಕರ ತಂಡ ಕೆಇಬಿ ತಂಡ ಕಾರ್ಯನಿರತ ಪತ್ರಕರ್ತರ ತಂಡ ಮತ್ತೊಂದು ಪತ್ರಕರ್ತರ ತಂಡ ಕೆ ಸಿ ಕೆ ತಂಡ ಮತ್ತು ಜೆ ಸಿ ಐ ಕೊಟ್ಟೂರು ಕಾಟನ್ ತಂಡ ಹೀಗೆ ಒಟ್ಟಾರೆ ಏಳು ತಂಡಗಳು ಸೌಹಾರ್ದ ಕ್ರಿಕೆಟ್ ತಂಡದಲ್ಲಿ ಭಾಗವಹಿಸಿ ಅಂತಿಮ ಹಂತಕ್ಕೆ KCK ತಂಡ ಮತ್ತು KEB ತಂಡ ಫೈನಲ್ ಹಂತಕ್ಕೆ ತಲುಪಿದೆ ಈ ವರ್ಷ ಜೆ ಸಿ ಐ ಕೊಟ್ಟೂರು ತಂಡಕ್ಕೆ ಸಿಲ್ವರ್ ಜುಬ್ಲಿ ವರ್ಷ ಆಗಿರುವುದರಿಂದ ಬಹಳಷ್ಟು ಉತ್ಸಾಹದಿಂದಲೇ ವರ್ಷದ ಕಾರ್ಯಕ್ರಮವನ್ನು ಆಯೋಜನೆ ಮಾಡಿದ ಹೆಗ್ಗಳಿಕೆ ಈ ವರ್ಷದ ಅಧ್ಯಕ್ಷರಾದ ನಂದೀಶ್ ತುರುಕಾಣೆ ಇವರದು.
ವಿನ್ನರ್ ಟ್ರೋಫಿ ಮತ್ತು ರನ್ನರ್ ಟ್ರೋಪಿ ಕಡ್ಲಿ ವೀರೇಶ್ ಉದ್ಯಮಿ ಇವರು ಕೊಡುಗೆಯಾಗಿ ನೀಡಿದ್ದಾರೆ .ಬೆಸ್ಟ್ ಬ್ಯಾಟ್ಸ್ಮನ್ ಮತ್ತು ಬೆಸ್ಟ್ ಬೌಲರ್ ಗೆ ಎರಡು ಜೆಸಿಐಯಿಂದ ಟ್ರೋಫಿ ಕೊಡು ಮಾಡಲ್ಪಟ್ಟಿದೆ ಭಾಗವಹಿಸಿದ ಎಲ್ಲಾ ತಂಡಗಳಿಗೂ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಹೃದಯಪೂರ್ವಕ ಧನ್ಯವಾದಗಳು ಅರ್ಪಿಸಿದ್ದಾರೆ ನಂದೀ ಮೆಡಿಕಲ್ಸ್ ಜೆಸಿ ವಿಕ್ರಂ ಸುರೇಶ್ ಹೆಗ್ಗಪ್ಪ ಹಳ್ಳಿಸಂತೋಷ್ ಆಟವಳಿಗಿ ಏರ್ಟೆಲ್ ಚಂದ್ರು ಜಗದೀಶ್ ಚಂದ್ರ ಬೋಸ್ ಶೇಷಿಧರ ಈರಗಾರ ಯಶವಂತ ಇರಗಾರ್ ಮುರಳೀಧರ ಮನಸಾಲಿ ಈಶ್ವರಪ್ಪ ತುರಕಾಣಿ ಭಾಗವಹಿಸಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ