ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಜಮ್ಮೀರ ಅಹ್ಮದ ಖಾನ್‌ ಅಭಿಮಾನಿಗಳ ಕಛೇರಿ ಉದ್ಘಾಟನೆ

ಕಲಬುರ್ಗಿ: ನಗರದ ಖರ್ಗೆ ಸರ್ಕಲ್ ನಲ್ಲಿ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಅಭಿಮಾನಿ ಬಳಗದ ಜಿಲ್ಲಾ ಘಟಕ ಹಾಗೂ ಕನ್ನಡಿಗರ ಜನ ಸೇವಾ ಮ್ಯಾನ್ ಪವರ್ ಏಜನ್ಸಿ ಕಚೇರಿ ಉದ್ಘಾಟನಾ ಸಮಾರಂಭಕ್ಕೆ ಅಲ್ಪಂಖ್ಯಾತರ ಮತ್ತು ವಸತಿ ಸಚಿವರಾದ ಬಿ.ಜೆಡ್ ಜಮೀರ್ ಅಹ್ಮದ್ ಖಾನ್ ಅವರು ಕಚೇರಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕುಷ್ರೋ ಅಹ್ಮದ ಖಾನ್ ರವರ
ಅಪ್ಪಟ ಅಭಿಮಾನಿ ಶರಣಕುಮಾರ ಬಡಿಗೇರ, ನಾಗೇಶ ಪೂಜಾರಿ, ಆಕಾಶ ನೈಕೋಡಿ,ಶಾಂತಕುಮಾರ, ಶ್ರೀಶೈಲ ಕನ್ನಡಿಗಿ, ಮಾಂತೇಶ , ಆಕಾಶ ಹಲ್ಲಕಟ್ಟಿ, ಗಜಾ ರಾಜಾಪುರ, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ನಂತರ ವಿಶೇಷ ಚೇತನ ಮಕ್ಕಳು ಅದ್ಬುತ ಸ್ವಾಗತ ಕೋರಿದರು.ಇದೇ ಸಂದರ್ಭದಲ್ಲಿ ಆ ಮಕ್ಕಳಿಗೆ ಧನ ಸಹಾಯವನ್ನು ಮೂಖ ಶಾಲೆಯ ಮುಖ್ಯಸ್ಥರಾದ ರಾಜು ಬುಲಾವಡಿ ರವರಿಗೆ ವಿತರಣೆ ಮಾಡಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ