ಸುಬ್ರಹ್ಮಣ್ಯ : ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ಸದಾಶಿವ ವೇದಪಾಠ ಶಾಲೆ, ಬೆಳ್ಳಾರೆ ಇದರ ವತಿಯಿಂದ ಈ ಸಾಲಿನಲ್ಲಿ ‘ವಸಂತ ವೇದ ಶಿಬಿರ ‘ವನ್ನು ಪಾಠಶಾಲೆ ಯಲ್ಲಿ ನಡೆಸುವ ನಿರ್ಣಯ ಕೈಗೊoಡಿರುತ್ತದೆ.
ಈ ವೇದಾದ್ಯಯನ ಶಿಬಿರವು ಒಂದು ತಿಂಗಳ ಕಾಲ ನಡೆಯಲಿರುತ್ತದೆ.
ಭಾಗಿಯಾಗುವ ಅಪೇಕ್ಷಿತ ವಟುಗಳ / ವಿದ್ಯಾರ್ಥಿಗಳ ಹೆತ್ತವರು ಈ ಕೆಳಗಿನ ಮೊಬೈಲ್ ಗೆ ಸಂಪರ್ಕಿಸಿ ಹೆಸರನ್ನು ತಾ- 10-03-2025 ರ ಒಳಗೆ ನೋಂದಾಯಿಸಿಕೊಳ್ಳಬೇಕೆಂದು ಶ್ರೀ ಬಿ.ಸುಬ್ರಹ್ಮಣ್ಯ ಜೋಶಿ, ಅಧ್ಯಕ್ಷರು,ಪದಾಧಿಕಾರಿಗಳು ಹಾಗೂ ಸದಸ್ಯರು ಶ್ರೀ ಸದಾಶಿವ ವೇದ ಪಾಠಶಾಲೆ ಬೆಳ್ಳಾರೆ ಇವರುಗಳು ವಿನಂತಿಸಿದ್ದಾರೆ.
ಸಂಪರ್ಕಕ್ಕಾಗಿ
7411400518
9880251644
9902050158
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ




















