ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು

ಬಾಲೆಯ ಬಾಳಿ ಬೆಳಗಲಿ

ಹೆಣ್ಣು ಹುಟ್ಟಿತ್ತೆಂದು ಹೆಣಗಾಡುವಿರಾ!!?
ಹೆಣ್ಣೆತ್ತವಳೆಂದು ಅಣಕಿಸುವಿರಾ!!?
ಹುಟ್ಟವ ಮುನ್ನವೇ ಹೆಣ್ಣೆಂದು ಹೊಸಕಿ ಹಾಕುವಿರಾ!?
ನಿಮ್ಮ ಹೆತ್ತವಳು ಹೆಣ್ಣಲ್ಲವೇ?..
ನಿಮಗೆ ಒಲವಿನ ತೃಷೆಯ ತಣಿಸಿದವಳು ಹೆಣ್ಣಲ್ಲವೇ?
ಮಹಿಳೆ ಇಳೆಯಂತೆ ತ್ಯಾಗಗುಣಿ
ಹೊಂದಿಕೊಂಡರೆ ನಮ್ರತೆ ನಾರಿಮಣಿ
ಎಲ್ಲ ಕ್ಷೇತ್ರದಿ ಸಾಧಿಸುತಿಹ ಅಗ್ರಗಣಿ
ಮುಟ್ಟಿನ ನೆಪದಿ ಸೂತಕ ಹಣೆಪಟ್ಟಿ ಕಟ್ಟಬೇಡಿರಿ
ಅದು ಜೈವಿಕ ಕ್ರಿಯೆಯೆಂದರಿಯಿರಿ
ಅತ್ಯಾಚಾರ ಅಟ್ಟಹಾಸದಿ ಮಾಡಬೇಡಿರಿ ಹಾಳು
ಹೆಣ್ಣೇ ಹೆಣ್ಣೆಗೆ ಶತ್ರುವಾದರೆ ಶೋಚನೀಯಳು
ಶೋಷಣೆಗೈದು ಕೊಡುವಿರೇಕೆ ಗೋಳು
ಹೊತ್ತೊತ್ತಿಗೆ ಕೊಡುವಳು ಕೂಳು
ನೆಮ್ಮದಿಲಿ ಅರಳಲಿ ಅವಳ ಬಾಳು
ತೊಟ್ಟಿಲು ತೂಗಬಲ್ಲಳು
ನಾಡನ್ನು ಮುನ್ನೆಡೆಸುವಳು
ಒಳಗೂ ಹೊರಗೂ ದಣಿವರಿಯದೆ ದುಡಿವಳು
ಮನೆ ಮನವ ಬೆಳಗುವಳು
ಹೆಣ್ಣು ಜಗದ ಕಣ್ಣವಳು

✍️ ಭವ್ಯ ಸುಧಾಕರ ಜಗಮನೆ, ಶಿವಮೊಗ್ಗ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ