ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ದಿಗ್ವಿಜಯ ಭಾರತ ಪಕ್ಷದ ವಿಜಯಪುರ ಜಿಲ್ಲಾ ಅಧ್ಯಕ್ಷರಾಗಿ ಮೈಬೂಬಬಾಷ ಮನಗೂಳಿ ನೇಮಕ

ಬೆಂಗಳೂರು: ದಿಗ್ವಿಜಯ ಭಾರತ ಪಕ್ಷ ಈ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅರವಿಂದ್ ರಾಜೀವ ಇವರು 11.3.2025. ಇವರಿಂದ ಬೆಂಗಳೂರು ಕಚೇರಿಯಲ್ಲಿ ಆದೇಶ ಪತ್ರ ನೀಡಿ ಮೈಬೂಬಬಾಷ ಮನಗೂಳಿ ಇವರನ್ನು ವಿಜಯಪುರ ಜಿಲ್ಲಾ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಎಲ್ಲಾ ಜವಾಬ್ದಾರಿಗಳನ್ನು ನೀಡಿ ಪ್ರತಿಯೊಂದು ಕೆಲಸಗಳನ್ನು ನಿಷ್ಠೆಯಿಂದ ಪ್ರಾಮಾಣಿಕವಾಗಿ ಕೆಲಸಗಳನ್ನು ಮಾಡಬೇಕು ಎಂದು ರಾಷ್ಟ್ರೀಯ ಅಧ್ಯಕ್ಷರು ಆದೇಶ ಪತ್ರ ನೀಡಿದರು. ಮೈಬೂಬಬಾಷ.ಮನಗೂಳಿ ಇವರಿಗೆ ಜಿಲ್ಲಾ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಪ್ರತಿಯೊಬ್ಬ ಬಡವರ ಸೇವೆಯನ್ನು ಮಾಡಿ ಎಲ್ಲೇ ಅನ್ಯಾಯ ಆದರೂ ನ್ಯಾಯ ದೊರಕಿಸಿ ಕೊಡುವುದು ಆದ್ಯ ಕರ್ತವ್ಯ ಸೇವೆ ಮಾಡಲು ಜನ ಚಿಂತನೆ ಊರಿನ ಚಿಂತನೆ ಮತ್ತು ಪ್ರತಿಯೊಂದು ಶಾಲಾ ಕಾಲೇಜುಗಳ ಬಗ್ಗೆ ಒಳ್ಳೆಯ ವಿಚಾರಗಳನ್ನು ತಮ್ಮ ಕೈಯಿಂದ ಎಷ್ಟು ಸಾಧ್ಯತೆ ಅಷ್ಟು ಕೆಲಸಗಳನ್ನು ನಮ್ಮದು ಎನ್ನುವುದು ನಮ್ಮ ಊರಿನ ಕೆಲಸ ಎಂದು ಹೆಮ್ಮೆಯಿಂದ ಆ ಕೆಲಸಗಳನ್ನು ಅನೇಕ ಈಗಾಗಲೇ ಮಾಡಿದ್ದಾರೆ ಎಲ್ಲಿ ಅನ್ಯಾಯ ನಡಿತದೋ ಅಲ್ಲಿ ಇವರು ಕಾಣಿಸುತ್ತಾರೆ ಯಾವುದೇ ಕೆಲಸ ಇರಲಿ ಅದು ನಿಷ್ಠೆಯಿಂದ ಆ ಕೆಲಸಗಳನ್ನು ಮಾಡಿ ಯಶಸ್ವಿ ಗೊಳಿಸುವಂತಹ ವ್ಯಕ್ತಿ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆ ಆದಂತಹ ಮೈಬೂಬಬಾಷ ಮನಗೂಳಿ ಇವರು ಇವರಲ್ಲಿ ಜಾತಿ ಮತ ಎನ್ನುವುದು ಭೇದ ಭಾವನೆ ಇಲ್ಲ ಎಂದು ಯಾರದೇ ಕೆಲಸ ಇರಲಿ ಯಾವುದೇ ಇರಲಿ ಅಧಿಕಾರಿಗಳ ಜೊತೆ ಮಾತನಾಡಿ ಆ ಕೆಲಸಗಳನ್ನು ಮಾಡುತ್ತಾರೆ ಜನರ ಸೇವೆ ಮಾಡಲು ಇವರ ಒಂದು ಕೈ ಮೇಲು ಎಂದು ತಿಳಿಸಿದರು. ದಿಗ್ವಿಜಯ ಭಾರತ ಪಕ್ಷ ಜಿಲ್ಲಾ ಅಧ್ಯಕ್ಷರಾದ ಮೈಬೂಬಬಾಷ ಮನಗೂಳಿ ಇವರು ನಾನು ಬಡವರ ಸೇವೆ ಮಾಡುವುದು ನನ್ನ ಕರ್ತವ್ಯ ಈ ಪಕ್ಷದಲ್ಲಿ ನಿಷ್ಠೆಯಿಂದ ಕೆಲಸ ಮಾಡುತ್ತಾ ಈ ಪಕ್ಷ ಉನ್ನತ ಮಟ್ಟಕ್ಕೆ ನಾನು ಕೊಂಡೊಯ್ಯುತ್ತೇನೆ ಎಂದು ನಮ್ಮ ಜಿಲ್ಲೆಯಲ್ಲಿ ಎಲ್ಲಿ ಅನ್ಯಾಯ ನಡಿತಾ ಇದ್ರೂ ಅದನ್ನು ಸರಿ ಪಡಿಸುವ ಜವಾಬ್ದಾರಿ ನನ್ನದು ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ವರದಿಗಾರರು : ನಜೀರ್ ಅಹ್ಮದ್ ಚೋರಗಸ್ತಿ, ತಾಳಿಕೋಟೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ