ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪಹಲ್ಗಾಂವ್ ಹುತಾತ್ಮರ ಕುಟುಂಬಸ್ಥರಿಗಾಗಿ ಪ್ರಾರ್ಥನೆ

ಬಾಗಲಕೋಟೆ : ಚಾಲುಕ್ಯರ ನಾಡು ಬಾದಾಮಿ ತಾಲ್ಲೂಕಿನ ನರಸಾಪುರ ಗ್ರಾಮದಲ್ಲಿ ಇಂದು ಪಹಲ್ಗಾಂವ್ ದಾಳಿಯಲ್ಲಿ ಹುತಾತ್ಮರಾದವರ ಕುಟುಂಬಸ್ಥರಿಗಾಗಿ ಕಪ್ಪು ಪಟ್ಟಿ ಧರಿಸಿ, ಆ ಕುಟುಂಬದವರಿಗೆ ದೇವರು ದುಃಖವನ್ನು ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥನೆ ಮಾಡಿದರು.
ಈ ಸಂದರ್ಭದಲ್ಲಿ ಧರ್ಮದ ಗುರುಗಳಾದ ಮೊಹಮ್ಮದ್ ಶಫಿ ಖಾಝಿ,
ಅಕ್ಬರಸಾಬ್ ಯಾದವಾಡ ಅಂಜುಮನ್ ಇಸ್ಲಾಮ್ ಕಮಿಟಿಯ ಅಧ್ಯಕ್ಷರು,
ಅಮೀನಸಾಬ ಸುಂಕದ ಉಪಾಧ್ಯಕ್ಷರು,
ದಾದಾಪೀರ್ ಸುಂಕದ ಕಾರ್ಯದರ್ಶಿಗಳು,
ಅಬ್ದುಲಸಾಬ ನಾಯ್ಕರ ಖಜಾಂಚಿ,
ಬಾಷಾ ಬಹಾದ್ದೂರಖಾನ್ ಅಂಜುಮನ್ ಇಸ್ಲಾಮ್ ಕಮಿಟಿ ಅಧ್ಯಕ್ಷರು ಚಿಮ್ಮನಕಟ್ಟಿ,
ಸುಲೇಮಾನ್ ತಾಸಗಾಂವ್ ಅಂಜುಮನ್ ಕಮಿಟಿ ಸದಸ್ಯರು ಕೋಲ್ಹಾರ,
ಮೋದಿನ್ ಮುಲ್ಲಾ ಅಂಜುಮನ್ ಇಸ್ಲಾಮ್ ಕಮಿಟಿ ಅಧ್ಯಕ್ಷರು ಮಾಗನೂರ,
ಮಾಬುಸಾಬ ಸುಂಕದ ತಾಜುದ್ದೀನ್ ಚಿಮ್ಮನಕಟ್ಟಿ, ಹುಸೇನ್ ಭಾಷಾ ಸುಂಕದ,
ಮಕ್ತುಮ್ ಭೂಪನ್ನವರ್, ಹಸನ ಸುಂಕದ,
ಸಲೀಮ್ ಸುಂಕದ, ಹುಸೇನ ನಾಯ್ಕರ,
ಇರ್ಪಾನ್ ತಾಸಗಾಂವ್, ನಜೀರ್ ಸುಂಕದ
ಟಿಪ್ಪುಸುಲ್ತಾನ ನಾಯ್ಕರ, ಸಮೀರ್ ನರಗುಂದ, ಸುಲೇಮಾನ ಸುಂಕದ, ರಫೀಕ್ ಬಂದಗಿ, ಅನ್ವರ ಸುಂಕದ, ದಾವಲ ಸುಂಕದ ಸೇರಿದಂತೆ ಇನ್ನೂ ಮುಂತಾದವರು ಈ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.

ವರದಿ ಅಬ್ದುಲಸಾಬ ನಾಯ್ಕರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ