ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬಸವ ಜಯಂತಿಯನ್ನು ಯಶಸ್ವಿಗೊಳಿಸಲು ವಿನಂತಿ

ಯಾದಗಿರಿ/ಶಹಾಪುರ :ದಿನಾಂಕ 30-04-2025 ಬುಧವಾರದಂದು ಮುಂಜಾನೆ 7 ಘಂಟೆಗೆ ಶ್ರೀ ಮಹಾತ್ಮ ಬಸವೇಶ್ವರರ ಮೂರ್ತಿಗೆ ಪೂಜೆ ಹಾಗೂ ಮಂಗಳಾರತಿ, 09 ಘಂಟೆಗೆ ತಾಲೂಕು ಆಡಳಿತದಿಂದ ಸಿ.ಬಿ.ಕಮಾನ್ ದಿಂದ ನಗರಸಭೆ ಕಾರ್ಯಾಲಯದವರೆಗೆ ನೆರವೇರಲಿರುವ ಬಸವೇಶ್ವರ ಭಾವಚಿತ್ರ ಮೆರವಣಿಗೆ  ಹಾಗೂ ಕಾರ್ಯಕ್ರಮ ಇರುವುದರಿಂದ ಸಾಯಂಕಾಲ 4 ಘಂಟೆಗೆ ಅ.ಭಾ.ವೀ.ಲಿಂಗಾಯತ ಮಹಾಸಭೆಯ ತಾಲೂಕು ಘಟಕ ಹಾಗೂ ಯುವ ಘಟಕದ ಹಾಗೂ ತಾಲ್ಲೂಕಿನ ಸಮಸ್ತ ಬಸವ ಅಭಿಮಾನಿಗಳೆಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಬಸವರಾಜ ಅನವಾರ
ಕಲಬುರಗಿ ಅ.ಭಾ.ವೀ.ಲಿಂಗಾಯತ ಮಹಾಸಭೆಯ ಯುವ ಘಟಕದ ಕಾರ್ಯದರ್ಶಿ
ಚೇತನ ಕುಮಾರ ಹಿರೇಮಠ, ವಕೀಲರು
ರಾಜು ಗೌಡ ಮಡ್ನಾಳ ಅ.ಭಾ.ವೀ.ಲಿಂಗಾಯತ ಮಹಾಸಭೆಯ ಯುವ ಘಟಕದ‌ ಅಧ್ಯಕ್ಷರು ಮತ್ತು ನಗರಸಭೆ ಸದಸ್ಯರು
ಸಂತೋಷ ಕುಮಾರ ಹಿರೇಮಠ ಉಪನ್ಯಾಸಕರು ವಿನಂತಿಸಿದ್ದಾರೆ.

– ಕರುನಾಡ ಕಂದ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ