ಬೆಂಗಳೂರು: ಸಹಕಾರ ಹಾಲು ಒಕ್ಕೂಟದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಿಕಟಪೂರ್ವ ಲೋಕಸಭಾ ಸದಸ್ಯರಾದ ಶ್ರೀ ಡಿ ಕೆ ಸುರೇಶ್ ಅವರಿಗೆ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದದಲ್ಲದೆ
ನಿಮ್ಮ ನೇತೃತ್ವದಲ್ಲಿ ಬೆಂಗಳೂರು ಹಾಲು ಒಕ್ಕೂಟದಲ್ಲಿ ಮತ್ತಷ್ಟು ಪ್ರಗತಿ ಸಾಧಿಸಲಿ ಎಂದು ಮನದುಂಬಿ ಹಾರೈಸಿದರು.
ಈ ಸಂದರ್ಭದಲ್ಲಿ ಶ್ರೀ ಶಿವರಾಮ ಗೌಡರು , ಜಯಪ್ರಕಾಶ್ ಹೆಗಡೆ ರವರು, ಬಿ ಎನ್ ಚಂದ್ರಪ್ಪ ರವರು, ಪ್ರೊ. ರಾಜೀವ್ ಗೌಡರವರು ಮತ್ತು 2024ರ ಲೋಕಸಭಾ ಅಭ್ಯರ್ಥಿಗಳಾದ ಮನ್ಸೂರ್ ಆಲಿ ಖಾನ್ ರವರು, ಎಮ್ ಲಕ್ಷ್ಮಣ್ ರವರು, ಕೆ ವಿ ಗೌತಮ್ ರವರು , ರಕ್ಷಾ ರಾಮಯ್ಯ ರವರು ಉಪಸ್ಥಿತರಿದ್ದರು.
ವರದಿ: ಕೊಡಕ್ಕಲ್ ಶಿವಪ್ರಸಾದ್



















