ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೋಕಿನ ಬಂಡೀಪುರದ ಮೂಲ ಹೊಳೆ ಗಸ್ತಿನಲ್ಲಿದ್ದ ಅರಣ್ಯ ವಾಚರ್ ಸುಭಾಸ್ (23) ಇವರಿಗೆ ಕರಡಿ ದಾಳಿ ಮಾಡಿ ಎಡ ತೊಡೆಗೆ ಕಚ್ಚಿರುವ ಘಟನೆ ಚಿಪ್ಪನಹಳ್ಳಿ ಕಳ್ಳಬೇಟೆ ಶಿಬಿರದಲ್ಲಿ ನಡೆದಿದೆ ಸುಭಾಸ್ ರವರನ್ನು ಗುಂಡ್ಲುಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ವರದಿ ಗುಂಡ್ಲುಪೇಟೆ ಕುಮಾರ್



















