ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ತಿಮ್ಮಾಪುರದಲ್ಲಿ ಗಣೇಶ್ ಹಬ್ಬದ ಪೂರ್ವಭಾವಿ ಸಭೆ

ಬಾಗಲಕೋಟೆ/ ಹುನಗುಂದ : ಪೊಲೀಸ್ ಸ್ಟೇಷನ್ ವ್ಯಾಪ್ತಿಯ ತಿಮ್ಮಾಪುರ ಗ್ರಾಮದಲ್ಲಿ ಗಣಪತಿ ಹಬ್ಬದ ಪ್ರಯುಕ್ತ ಶಾಂತಿ ಸಭೆ ಮಾಡಿ ಮಾನ್ಯ IGP ಹಾಗೂ DG ಯವರು ನೀಡಿದ ಸೂಚನೆಗಳ ಮೇರೆಗೆ ಮುಂಜಾಗ್ರತಾ ಕ್ರಮವಾಗಿ ಗ್ರಾಮದ ಸಾರ್ವಜನಿಕರಿಗೆ ಹಾಗೂ ಎಲ್ಲಾ ಸಮುದಾಯದ ಮುಖಂಡರಿಗೆ ಹಬ್ಬವನ್ನು ಸೌಹಾರ್ದತೆಯ ಮೂಲಕ ಆಚರಿಸುವಂತೆ ತಿಳುವಳಿಕೆಯನ್ನು ಗ್ರಾಮದ ಶ್ರೀ ಮಾರುತೇಶ್ವರ ಹಾಗೂ ಬಸವೇಶ್ವರ ಅವರಣದಲ್ಲಿ ದಿನಾಂಕ 11 .08 .2025 ರಂದು ಸೋಮವಾರ ಪೂರ್ವಭಾವಿ ಸಭೆಯನ್ನು ಹುನಗುಂದ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಸಿದ್ದು ಕೌಲಗಿ ತಿಳುವಳಿಕೆ ನೀಡಿ ಮಾತನಾಡಿ ಸನಾತನ ಪರಂಪರೆಯಲ್ಲಿ ಗಣೇಶ ಹಬ್ಬವು ಸ್ವಾತಂತ್ರ್ಯ ಪೂರ್ವದಲ್ಲಿ ಜನರನ್ನು ಕೂಡಿಸಲು ಬಾಲ್ ಗಂಗಾಧರ್ ತಿಲಕರು ಕರೆಯ ಮೇರೆಗೆ ಗಣೇಶ ಹಬ್ಬವನ್ನು ಪ್ರತಿಷ್ಠಾಪಿಸಿದರು ಆದರೆ ಅಂದು ಸೌಹಾರ್ದತೆಯಿಂದ ಕೂಡಿತ್ತು ಇಂದು ಹಬ್ಬದ ಹೆಸರಿನಲ್ಲಿ ಗಲಭೆಗಳಾಗುತ್ತಿರುವುದು ವಿಷಾದನೀಯ ಸಂಗತಿ ಅಂತ ಆಸ್ಪದಗಳಿಗೆ ಅವಕಾಶ ನೀಡದೆ ಸೌಹಾರ್ದತವಾಗಿ ಗಣೇಶ್ ಹಬ್ಬವನ್ನು ಆಚರಿಸುವಂತೆ ಗ್ರಾಮಸ್ಥರಿಗೆ ತಿಳಿಸಿದರು.
ಪೇದೆ ನಾಗರಾಜ್ ಕುಂದರಗಿ ಹಾಜರಿದ್ದರು. ಪೂರ್ವಭಾವಿ ಸಭೆಯಲ್ಲಿ ಶಿವನಗೌಡ ಹನುಮ ಗೌಡ್ರು ಶಂಕರಗೌಡ ರಂಗನಗೌಡ ಶರಣಪ್ಪ ಹೆರಕಲ್ ಸಂಗನಗೌಡ ಕೇರೇಗೌಡರ್ ಗಣೇಶ್ ಗೌಡ ಹನುಮ್ ಗೌಡ್ರು ಹನುಮಂತಗೌಡ ಭಗವಂತ ಗೌಡ ರಮೇಶ್ ಜಬ್ಬಲ್, ನಾಗಪ್ಪ ಭೀಮಪ್ಪ ಅನಗವಾಡಿ ವಿಜಯ್ ಕುಮಾರ ಹನೂರು ಯಮನಪ್ಪ ಬಡಿಗೇರ ಯಮನಪ್ಪ ಪೂಜಾರಿ ಮಾಂತೇಶ್ ಕೆಂಚನಗೌಡ್ ಬಸಪ್ಪ ಬಿಸನಾಳ್ ಶೇಖಪ್ಪ ಮುದುಕನ ಗೌಡ್ರು ಸಂಗಮೇಶ್ ವಾಲೀಕರ್ ಇತರರು ಭಾಗವಹಿಸಿದ್ದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!