ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣದಲ್ಲಿ ಹಜರತ್ ಸೈಯ್ಯದ್ ಸದಾತಾ ದರ್ಗಾ ಬಾದಾಮಿ, ಹಜರತ್ ಸೈಯ್ಯದ ಬಕ್ಷಾ, ಶ್ರೀ ಶಿವಪ್ಪಯ್ಯ ಅಜ್ಜನವರ ಉರಸು ಕಾರ್ಯಕ್ರಮದಲ್ಲಿ, ಶ್ರೀ ಶಿವಪೂಜಾ ಮಹಾಸ್ವಾಮಿಗಳು ಬಾದಾಮಿ, ಶ್ರೀ ಶಾಂತಲಿಂಗ ಮಹಾಸ್ವಾಮಿಗಳು ವಿರುಕ್ತಮಠ ಬೈರನಹಟ್ಟಿ, ಶ್ರೀ ಪೂಜ್ಯ ಶರಣಬಸವ ದೇವರು ಶಿವಯೋಗ ಮಂದಿರ, ಶ್ರೀ ಹಜರತ್ ಸಯ್ಯದ್ ಮಹಮ್ಮದ್ ಹುಸೇನಿ ವಿಜಯಪುರ, ಶ್ರೀ ಹಜರತ್ ಸೈಯದ್ ನಿಜಾಮುದ್ದೀನ್ ಷಾ ಪೀರಾ ಗಜೇಂದ್ರಗಡ,
ಶ್ರೀ ಹಜರತ್ ಸೈಯದ್. ಹುಸೇನ್ ಸಾಹೇಬ ಸೂಫಿ ಶರಣರು ಸಿಂಧನೂರು, ಶ್ರೀಬಾಷಾ ಸಾಬ್ ಮುಲ್ಲಾ ಲಾಲ್ ಸಾಬ್, ಚವಡಿ ಮಸೀದಿ ಬಾದಾಮಿ,
ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮಹೇಶ್ ಹೊಸಗೌಡ್ರ,
ಶ್ರೀ ಪಾಂಡಪ್ಪ ಕಟ್ಟಿಮನಿ ಪುರಸಭೆ ಅಧ್ಯಕ್ಷರು ಬಾದಾಮಿ, ಶ್ರೀ ರಾಜ ಮಹಮ್ಮದ್ ಬಾಗವಾನ್ ಪುರಸಭೆ ಸದಸ್ಯರು ಬಾದಾಮಿ ಹಾಗೂ ಬಾದಾಮಿ ನಗರದ ಸಮಸ್ತ ಗುರು ಹಿರಿಯರು, ಯುವಕ ಮಿತ್ರರು ಸೇರಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ವರದಿ ಅಬ್ದುಲಸಾಬ ನಾಯ್ಕರ



















