ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಭಾರತೀಯ ಯುವ ಯೋಧರು ಸೀಸನ್ -1 ರಿಯಾಲಿಟಿ ಶೋ ಆಡಿಷನ್

ಲ್

ಬೀದರ್ : ಬೀದರ್ ನಗರದ ಹೊರ ವಲಯದಲ್ಲಿರುವ ಶ್ರೀ ಜಗನ್ನಾಥ ದೇವಸ್ಥಾನದ ಹತ್ತಿರವಿರುವ ಅಶೋದೇವ್ ರೆಸಿಡೆನ್ಸಿಯಲ್ಲಿ ಭಾರತೀಯ ಯುವ ಯೋಧರು ಸೀಸನ್ 1ರ ರಿಯಾಲಿಟಿ ಶೋ ಬೀದರ ಆಡಿಷನ್ ನಡೆಯಿತು.
ಈ ಆಡಿಷನ್ ನಲ್ಲಿ ಯುವಕ ಹಾಗೂ ಯುವತಿಯರ ಪ್ರತಿಭೆ ಹಾಗೂ ಕಾರ್ಯ ಆಧಾರದ ಮೇಲೆ ಮತ್ತು ಬದುಕುಳಿಯುವಿಕೆಯ ವಾಸ್ತವಿಕತೆಯ ಪ್ರದರ್ಶನವನ್ನು ಸಾಬೀತು ಪಡಿಸಿದರು.
ಈ ಆಡಿಷನ್‌ಗಳಲ್ಲಿ ಬಹು ಸಂಖ್ಯೆಯಲ್ಲಿ ಯುವಕರು ಯುವತಿಯರು ಭಾಗವಹಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಆಯೋಜಕರಾದ ಶಶಿ ಕೋಹಲಿ ರವರು ಮಾತನಾಡಿದ ಇವರು ಭಾರತೀಯ ಯುವ ಯೋಧರು
ಸೀಸನ್ 1 ಮುಂದಿನ ಜನವರಿಯಲ್ಲಿ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಆಡಿಷನ್ ಪ್ರದರ್ಶನದಲ್ಲಿ ಯುವಕ ಹಾಗೂ ಯುವಕಿಯರ ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸವಿತಾ ರಾಠೋಡ್, ಮತ್ತು ಸಂತೋಷ್ ಕೊಹ್ಲಿ ಹಾಗೂ ಅವರ ಸಂಗಡಿಗರು ಭಾಗಿಯಾಗಿದ್ದರು.

ವರದಿ : ರೋಹನ್ ವಾಘಮಾರೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!