ಬಳ್ಳಾರಿ ಮಹಾನಗರದ ಹೋಟೆಲ್ ನಕ್ಷತ್ರ ಫಂಕ್ಷನ್ ಹಾಲ್ ನಲ್ಲಿ ಇಂಡಿಯನ್ ಜರ್ನಲಿಸ್ಟ್ಸ್ ಯೂನಿಯನ್ ನ್ಯೂ ದಿಲ್ಲಿ, ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ ಬಳ್ಳಾರಿ ಜಿಲ್ಲಾ ಕಮಿಟಿ ಸಹಭಾಗಿತ್ವದಲ್ಲಿ ಎರಡು ದಿನಗಳ ಕಾಲ ನಡೆದ ರಾಷ್ಟ್ರೀಯ ಪತ್ರಕರ್ತರ ಸಮ್ಮೇಳನದಲ್ಲಿ ರಾಷ್ಟ್ರೀಯ ಪತ್ರಕರ್ತರ ಸಂಘದ ಅಧ್ಯಕ್ಷರು ಕೆ ಬಿ ಪಂಡಿತ್, ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷರು ಮುರುಗೇಶ್ ಶಿವು ಪೂಜಿ ಕರ್ನಾಟಕ ಪತ್ರಕರ್ತರ ಸಂಘ ಬಳ್ಳಾರಿ ಜಿಲ್ಲಾ ಅಧ್ಯಕ್ಷರು ಯಾಳ್ಪಿ ವಲಿ ಬಾಷಾ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮಾಜಿ ಬಳ್ಳಾರಿ ಜಿಲ್ಲಾ ಉಪಾಧ್ಯಕ್ಷರು ಹಿರಿಯ ಪತ್ರಕರ್ತರು ಅಲ್ ಹಾಜ್ ಎ ಅಬ್ದುಲ್ ನಬಿ, ಕರ್ನಾಟಕ ಪತ್ರಕರ್ತರ ಸಂಘದ ಸಿರುಗುಪ್ಪ ತಾಲೂಕು ಅಧ್ಯಕ್ಷರು ಮೆಹಬೂಬ್, ಉಪಾಧ್ಯಕ್ಷರು ಹಾಜಿ ಎ ಮೊಹಮ್ಮದ್ ಇಬ್ರಾಹಿಂ ,ಪ್ರಧಾನ ಕಾರ್ಯದರ್ಶಿ ಷಣ್ಮುಖ ಭಂಡಾರಿ, ನೀಲ ಪೂಜಾರಿ ಯು ಆಲಂ ಬಾಷಾ ಬಾಗೇವಾಡಿ, ಕೆ ಶಿವರಾಜ್, ಎ ಮೊಹಮ್ಮದ್ ರಫಿ, ಎ ಮೊಹಮ್ಮದ್ ನೌಶಾದ್ ಅಲಿ, ಶ್ರೀನಿವಾಸ್ ಪತ್ತಾರ್ ಬಿ, ನೂರ್ ಸಾಬ್ ಶಾನವಾಸಪುರ, ಚೌಡಕಿ ಲಕ್ಷ್ಮಣ, ಡಿ ತರಂಗಿಣಿ, ಕೆ ಬಿ ರಾಘವೇಂದ್ರ ಸೇರಿದಂತೆ ಇತರರು ಭಾಗವಹಿಸಿದ್ದರು.
ವರದಿ : ಮಸೀದಿ ಅಬ್ದುಲ್ ಗೌಸ್




















