ಬೆಳಗಾವಿ : ವೀರ ಸ್ವತಂತ್ರ ಸೇನಾನಿ ಬೆಳವಡಿ ವಡ್ಡರ ಯಲ್ಲಣ್ಣ ತರುಣ ಸೇವಾ ಸಂಘ ಮಹಾಲಿಂಗಪುರ (ರಿ.) ವತಿಯಿಂದ ಇಂದು ಬೆಳವಡಿ ವಡ್ಡರ ಯಲ್ಲಣ್ಣ ಇತಿಹಾಸ ತಿಳಿಯಲು ಅವರ ಸ್ವಂತ ಊರಿಗೆ ಹೋಗಿ ಯಲ್ಲಣ್ಣ 6ನೇ ತಲೆಮಾರಿನ ಅವರ ವಂಶಸ್ಥರಾದ ಕಾಡಪ್ಪ ವಡ್ಡರ (ಬೆಳವಡಿ) ಭೇಟಿಯಾದರು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ತಿಪ್ಪಣ್ಣ ಕಲ್ಲೋಳೆಪ್ಪ ಬಂಡಿವಡ್ಡರ, ರಾಜ್ಯಉಪಾಧ್ಯಕ್ಷರಾದ ರಾಜು ಮುಕುಂದ ವಡ್ಡರ ,ರಾಜ್ಯ ಸದಸ್ಯರಾದ ಅರ್ಜುನ ರಾಮಪ್ಪ ಬಂಡಿವಡ್ಡರ ,ಸದಸ್ಯರಾದ ಯಂಕಪ್ಪ ಗುರಪ್ಪ ಬಂಡಿವಡ್ಡರ ಮತ್ತು ಆಕಾಶ ಪಾತ್ರೋಟ ಸೇರಿದಂತೆ ಇನ್ನಿತರರು ಇದ್ದರು.
- ಕರುನಾಡ ಕಂದ ಸುದ್ದಿ



















