ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮರೆಮಾಚಿದ ಜಾತಕ

​ಮಾನವನೆಂದಾಗ ಎಲ್ಲರೂ ಒಂದೇ ಎಂಬ ಸಮಭಾವದ ಮನಸ್ಥಿತಿ ತಳೆದವನೇ ನಿಜ ಮನುಜ ಎಂದಿಗೂ ಭೇದ-ಭಾವದ ಕಲುಷಿತ ಮನದಿಂದ ಹೊರತಾಗಿರುವವನು.

ಜಾತಿಯ ಭ್ರಮೆಗೆ ಜೋತುಬಿದ್ದು,
ಧರ್ಮದ ಅಮಲಿನಲ್ಲಿ ತೇಲುವ ನರಮಾನವ,
ಬದುಕಿನಲ್ಲೂ ಬರಿ ವಿಷವನ್ನೇ ಕಕ್ಕಿ,ಬಿತ್ತಿ,ನರಕದಲ್ಲೂ ಜಾತಿಯತೆಯೆಂಬ ಕೂಪದ ಮತ್ತಿನಲ್ಲಿ ತೇಲುವನು.

ನಿತ್ಯವೂ ತನ್ನ ಜನ್ಮಜಾತಿಯನು ಮರೆಮಾಚಿ, ಸಮಾಜದ ಅನುಮಾನದ ನೋಟಕೆ ಯಾತನೆಯ ನೋವುಂಡವನಿಗೆ ಮಾತ್ರ ಗೊತ್ತು,
ಈ ಸೃಷ್ಟಿಯ ಸಮಾನತೆಯ ಮೂಲ ಆದರೆ,ಕಾಗದದ ನಿಯಮಗಳ ಸರಕಾರಗಳು ಮಾತ್ರ, ಮರೆಮಾಚಿದ ಜಾತಿಯ ಬಣ್ಣವನು ಬಹಿರಂಗವಾಗಿ ಸಾರುವುವು…

ಹೊಲೆಯ, ಮಾದಿಗ, ಲಂಬಾಣಿ,ಬೋವಿ-ವಡ್ಡ,ಕೊರಮ,ಕೊರಚ,ಕುರುಬ,ಗೌಡ, ಲಿಂಗಾಯತವೆಂಬ ಚೌಕಟ್ಟಿನಲ್ಲಿ…
ಅಬ್ಬಾ!
ಈ ಜಾತಿಯ ಗೋಡೆಗಳ ನಡುವೆ
ಹೇಗೆ ಬೆಸೆಯುವುದು ಕಡಿದುಬಿದ್ದ ಮಾನವ ಸಂಬಂಧವ?
ಹೇಗೆ ಮರೆಮಾಚುವುದು ಈ ಸಮಾಜವನ್ನಾವರಿಸಿದ ಜಾತಿಯತೆಯೆಂಬ ಕತ್ತಲೆಯ ಕೂಪವನು?.

  • ಡಾ. ಸುರೇಶ್. ಎಸ್. ವಡಗಲಪುರ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!