ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ರಾಜಕಾರಣಕ್ಕೆ ಶಿವಪುತ್ರಪ್ಪ ದೇಸಾಯಿ ಮಾದರಿ

ರಾಜಕಾರಣಕ್ಕೆ ಶಿವಪುತ್ರಪ್ಪ ದೇಸಾಯಿ ಮಾದರಿ

ಟಿಕೆಟಿಗೆ ಲಾಭಿ ಮಾಡಿಲ್ಲ ಅಖಂಡ ವಿಜಯಪುರದಲ್ಲಿ ಎಲ್ಲೇ ಟಿಕೆಟ್ ನೀಡಿದರು ಸ್ಪರ್ಧೆ : ಎಸ್ಆರ್ ಪಾಟೀಲ್

ದೇವರ ಹಿಪ್ಪರಗಿ: ತಾಲೂಕಿನ ಕೋರವಾರ ಗ್ರಾಮದಲ್ಲಿ ಹಿರಿಯ ರಾಜಕಾರಣಿ ಸಿಪುತ್ರಪ್ಪ ದೇಸಾಯಿ ಹಾಗೂ ಮಾಜಿ ಹಾಲಿ ಗ್ರಾಮ ಪಂಚಾಯತಿ ಅಧ್ಯಕ್ಷರ ಸನ್ಮಾನ ಕಾರ್ಯಕ್ರಮ ನಡೆಯಿತು
ಕಾರ್ಯಕ್ರಮವು ಜ್ಯೋತಿ ಬೆಳಗಿಸುವುದರ ಮುಖಾಂತರ ಅನೇಕ ಕಾಂಗ್ರೆಸ್ ಮುಖಂಡರು ಚಾಲನೆ ನೀಡಿದರು
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ವಿಧಾನ ಪರಿಷತ್ತಿನ ಮಾಜಿ ವಿರೋಧ ಪಕ್ಷ ನಾಯಕ ಎಸ್ಆರ್ ಪಾಟೀಲ್ ಅವರು ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ 10 ಅಭ್ಯರ್ಥಿಗಳಿದ್ದು ಹತ್ತು ಜನರಲ್ಲಿ ಯಾರಿಗಾದರೂ ಒಬ್ಬರಿಗೆ ಟಿಕೆಟ್ ಸಿಕ್ರೆ ನಾವು ಪಕ್ಷ ಗೆಲ್ಲುತ್ತೇವೆ ಈ ವೇಳೆ ಮಾತನಾಡಿದ ಗಡಿನಾಡು ಪ್ರಾದೇಶಿಕ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಸುಭಾಷ್ ಛಾಯಗೋಳ ಮಾತನಾಡಿದರು ಪ್ರಭುಗೌಡ ಲಿಂಗದಳ್ಳಿ ಬಿಎಸ್ ಪಾಟೀಲ್ ಯಾಳಗಿ ಮಾತನಾಡಿದರು ಸುಮಾರು 110 ವರ್ಷ ಹಿಂದೆ ನಮ್ಮ ತಂದೆ ಗ್ರಾಮಕ್ಕೆ ಬಂದು ಜನರ ಜೊತೆ ಜಾತ್ಯಾತೀತವಾಗಿ ಬೆರೆತು ಗ್ರಾಮದ ಅಭಿವೃದ್ಧಿಗೆ ಶ್ರಮಿಸಿದರು ರಾಜಕಾರಣದಲ್ಲಿ ಗ್ರಾಮಸ್ಥರನ್ನು ಬೆಂಬಲಕ್ಕೆ ನಮ್ಮ ಕುಟುಂಬದವರು ಸದಾ ಚಿರಋಣಿಯಾಗಿದ್ದೇವೆ ಎಂದು ಹೇಳಿದರು ಹಾಗೂ ಬಿಜೆಪಿ ಜೆಡಿಎಸ್ ಪಕ್ಷದ ತೊರೆತು ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮ ನಡೆಯಿತು ಹಾಗೂ ಈ ಸಂದರ್ಭದಲ್ಲಿ ಪಿಕೆಪಿಎಸ್ ಅಧ್ಯಕ್ಷ ಕಾಂಗ್ರೆಸ್ ಯುವ ಮುಖಂಡ ಸಂಗಮೇಶ್ ಛಾಯಗೋಳ ಅವರಿಗೆ ಎಪಿಜೆ ಅಬ್ದುಲ್ ಕಲಾಂ ಯುವಕರ ಬಳಗದಿಂದ ಹುಟ್ಟುಹಬ್ಬ ಆಚರಣೆ ಮಾಡಿದರು ಹಾಗೂ ಹಿರಿಯ ಮಾಜಿ ಶಾಸಕರಾದ ಶಿವಪುತ್ರಪ್ಪ ದೇಸಾಯಿ ಅವರಿಗೆ ಗೌರವಪೂರ್ವಕ ಸನ್ಮಾನ ಮಾಡಿದರು ಈ ಕಾರ್ಯಕ್ರಮ ನಿರೀಕ್ಷೆ 5, ಸಾವಿರ ಹೆಚ್ಚು ಜನ ಪಾಲ್ಗೊಂಡಿದ್ದರು ಈ ಸಂದರ್ಭದಲ್ಲಿ ಬಿಎಸ್ ಪಾಟೀಲ್ (ಯಾಳಗಿ) ಎಸ್ ಎಂ ಪಾಟೀಲ್ (ಗಣಿಹಾರ) ಗ್ರಾಪಂ ಅಧ್ಯಕ್ಷ ಮಹಾಂತೇಶ್ ತಾಳಿಕೋಟಿ ಮಾಜಿ ಅಧ್ಯಕ್ಷ ರಾಜಶೇಖರ್ ಛಾಯಗೋಳ ಬಸಿರ್ ಅಹ್ಮದ್ ಬೇಪಾರಿ ಬಾಳಸಾಹೇಬಗೌಡ ಪಾಟೀಲ ರಂಜಾನಬಿ ನದಾಫ್ ನಂದಕುಮಾರ ಬೈರಿ ಶ್ರೀಕಾಂತ್ ಛಾಯಗೋಳ ಸಂತೋಷಗೌಡ ದೊಡ್ಡಮನಿ ಅಶೋಕಗೌಡ ಪಾಟೀಲ್ ಸುರೇಶಬಾಬು ಬಿರಾದಾರ್ ಪ್ರಕಾಶ್ ಗುಡಿಮನಿ ಸಲೀಂ ವಟಾರ್ ಹಳ್ಳೆಪ್ಪಗೌಡ ಚೌದ್ರಿ ಸಾಯಿನಾಥ್ ವಾಲಿಕರ ಸಲೀಂ ಬಿಜಾಪುರ ಮುರ್ತುಜ್ ತಾಂಬೋಳಿ ಕಾಂಗ್ರೆಸ್ ಪದಾಧಿಕಾರಿಗಳು ಮುಖಂಡರು ಕಾರ್ಯಕರ್ತರು ಗ್ರಾಮಸ್ಥರು ಮತ್ತಿತ್ತರರು ಉಪಸ್ಥಿತರಿದ್ದರು
ವರದಿ ಖಾದರಬಾಷ ಮೇಲಿನಮನಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ