ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶಾಲೆಯ ಬಾಲೆ

ಶಾಲೆ ಕಲಿಯುವ ವಯಸ್ಸಿನಲ್ಲಿ
ಕುರಿಯ ಕಾಯಬೇಡ ತಂಗಿ
ಶಾಲೆ ಓದುವ ವಯಸ್ಸಿನಲ್ಲಿ
ಕೂಲಿ ಹೋಗಬೇಡ ತಂಗಿ||

ಆಟ ಗೀಟ ಆಡಿಕೊಂಡು
ಪಾಠ ಗೀಟ ಓದಿಕೊಂಡು
ಶಿಕ್ಷಣ ಒಂದು ಕಲಿ ತಂಗಿ
ಶಿಕ್ಷಣ ವಂಚಿತ ಆಗ ಬೇಡ ತಂಗಿ||

ಶಾಲೆ ಕಲಿಯುವ ವಯಸ್ಸಿನಲ್ಲಿ
ನಿನ್ನ ಮದುವೆ ಬ್ಯಾಡ ತಂಗಿ
ಶಾಲೆ ಓದುವ ವಯಸ್ಸಿನಲ್ಲಿ
ನಿನ್ನ ಜೀತ ಬ್ಯಾಡ ತಂಗಿ||

ಹತ್ತು ಹಲವು ಯೋಜನೆ
ಫಲ ಪಡೆಯ ನನ್ನ ತಂಗಿ
ಛಲ ಪಡೆಯ ನನ್ನ ತಂಗಿ
ವಿದ್ಯೆ ಬಾಳಿನ ಕಣ್ಣು||

-ಶ್ರೀ ಮಹಾಂತೇಶ ಎನ್ ಪಾಟೀಲ
ಯುವ ಕವಿ ಯಾತನೂರ
GHPS ರಂಜಣಗಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ