ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಹಿರಿಯ ಪ್ರಾಥಮಿಕ ಶಾಲೆಗಳ ಹೋಬಳಿ ಮಟ್ಟದ ಕ್ರೀಡಾಕೂಟ

ಹನೂರು:ತಾಲೂಕಿನ ಶ್ರೀ ಮಲೈ ಮಹದೇಶ್ವರ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಹನೂರು ಶೈಕ್ಷಣಿಕ ವಲಯದ ಹಿರಿಯ ಪ್ರಾಥಮಿಕ ಶಾಲೆಗಳ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ತಾಲ್ಲೂಕಿನ ಮಾರ್ಟಳ್ಳಿ ಕ್ಲಸ್ಟರ್ ಮಟ್ಟದ ಸಂತ ತೆರೇಸಾ ಆಂಗ್ಲ ಮಾದ್ಯಮ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಗಳಿಸಿದ್ದಾರೆ.
ಬಾಲಕರ ವಿಭಾಗ:ಓಟದಲ್ಲಿ 100 ಮೀ ಓಟ ಡ್ಯಾನಿ ಗಿಬ್ಬನ್ ದ್ವೀತಿಯ,200 ಮೀ ರಾಕಿ ಎಂ ದ್ವೀತಿಯ,400 ಮೀ ಓಟ ಪ್ರೀತಮ್ ಎಸ್ ಪ್ರಥಮ.600 ಮೀ. ಓಟ ಮರಿಯಾ ಜೋಯಲ್ ಪ್ರಥಮ ತಟ್ಟೆ ಎಸೆತ ಮರಿಯಾ ಜೋಯಲ್ ಪ್ರಥಮ,ರಾಕಿ ಎಂ ತೃತೀಯ,ಗುಂಡು ಎಸೆತ ಮರಿಯಾ ಜೋಯಲ್ ಪ್ರಥಮ,ಉದ್ದ ಜಿಗಿತ ಡ್ಯಾನಿ ಗಿಬ್ಬನ್ ಪ್ರಥಮ,ಜಾನ್ಸನ್ ಲೆಸಾರೋ ದ್ವಿತೀಯ, ಎತ್ತರ ಜಿಗಿತ ಡ್ಯಾನಿ ಗಿಬ್ಬನ್ ತೃತೀಯ,400xI00ಮೀ ರಿಲೇ ಪ್ರಥಮ,ವಾಲಿಬಾಲ್ ಪ್ರಥಮ ಸ್ಥಾನ ದೊರೆತಿದೆ.

ಬಾಲಕಿಯರ ವಿಭಾಗ:ಓಟದಲ್ಲಿ 100 ಮೀ ಏಂಜಲ್ ಅಂತೋಣಿಯಮ್ಮಳ ದ್ವೀತಿಯ,200 ಮೀ ಎಂ ಆರ್ ಪ್ರಾಸಿಕಾ ಡ್ಯಾಪ್ತಿ, ಪ್ರಥಮ,400 ಮೀ ಓಟ ರಿನ್ನಿ ಎ ಪ್ರಥಮ. 600 ಮೀ ಓಟ ಜೀನಾ ಜೋಸ್ತಿನ್ ಪ್ರಥಮ, ತಟ್ಟೆ ಎಸೆತ ಜೀನಾ ಜೋಸ್ತಿನ್ ಪ್ರಥಮ,ಗುಂಡು ಎಸೆತ ಪ್ರಿನ್ಸಿ ಎಲ್ ದ್ವೀತಿಯ,ಉದ್ದ ಜಿಗಿತ ಜೀನಾ ಜೋಸ್ಲಿನ್ ದ್ವಿತೀಯ,400 x 100 ಮೀ ರಿಲೇ ಪ್ರಥಮ, ವಾಲಿಬಾಲ್ ಪ್ರಥಮ ಸ್ಥಾನ ದೊರೆತ್ತಿದೆ.ಈ ಮೂಲಕ ಉತ್ತಮ ಸಾಧನೆ ಗೈದು ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿರುತ್ತಾರೆ.ಶಾಲೆಗೆ ಕೀರ್ತಿ ತಂದು ಕೊಟ್ಟ ಕ್ರೀಡಾಪಟುಗಳನ್ನೂ ತರಭೇತಿ ನೀಡಿದ ದೈಹಿಕ ಶಿಕ್ಷಕರಾದ ತೋಮೈಯನ್ ಹಾಗೂ ಸಾನ್ಸನ್ ರವರನ್ನು ಶಾಲಾ ವ್ಯವಸ್ಥಾಪಕರಾದ ವಂ.ಪಾ.ಟೆನ್ನಿ ಕುರಿಯನ್‌ ಹಾಗೂ ಶಾಲಾ ಮುಖ್ಯ ಶಿಕ್ಷಕರುಗಳಾದ ಮಾರ್ಗರೇಟ್ ಲಲೀತಾ,ಪ್ರೀತಿ ವಿನೋದ್ ಕುಮಾರ್‌ ಮತ್ತು ಗುರುವೃಂದದವರು ಅಭಿನಂದಿಸಿರುತ್ತಾರೆ.

ವರದಿ ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ