
ಮುರಳಿಮಾಧವಾ
ಕೊಳಲನೂದಿ ಕರೆದೆಯೇಕೆ ಶ್ಯಾಮನೇ.ಮುರಳಿಯೂದಿ ಮೈಮರೆಸಿತೆ ಕಾಮನೆ.ತನುಮನದಲಿ ತುಂಬಿಕೊಂಡೆಯೇಕೆ?ಅಣುಅಣುವಲಿ ಬೆರೆತು ನಾನೀನಾದೆಯೇಕೆ? ನಿನ್ನ ಈ ರಾಧೆಗೆ ನಿನದೆ ಸದಾ ಭ್ರಾಂತಿ.ಹುಚ್ಚು ಮಾಡಿ ಮನಕೆ ಎಲ್ಲಿದೆ ಶಾಂತಿಹೇ ಕೃಷ್ಣಾ ಎಲ್ಲಿರುವೆ ಮೋಹಿಸಿ ಪೀಡಿಸುವೆ.ಹೇ ಕೇಶವಾ ಭಾವನೆಗಳ ಕೆರಳಿಸಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕೊಳಲನೂದಿ ಕರೆದೆಯೇಕೆ ಶ್ಯಾಮನೇ.ಮುರಳಿಯೂದಿ ಮೈಮರೆಸಿತೆ ಕಾಮನೆ.ತನುಮನದಲಿ ತುಂಬಿಕೊಂಡೆಯೇಕೆ?ಅಣುಅಣುವಲಿ ಬೆರೆತು ನಾನೀನಾದೆಯೇಕೆ? ನಿನ್ನ ಈ ರಾಧೆಗೆ ನಿನದೆ ಸದಾ ಭ್ರಾಂತಿ.ಹುಚ್ಚು ಮಾಡಿ ಮನಕೆ ಎಲ್ಲಿದೆ ಶಾಂತಿಹೇ ಕೃಷ್ಣಾ ಎಲ್ಲಿರುವೆ ಮೋಹಿಸಿ ಪೀಡಿಸುವೆ.ಹೇ ಕೇಶವಾ ಭಾವನೆಗಳ ಕೆರಳಿಸಿ

ಈದುಲ್ ಫಿತ್ವರ್ ಮುಸ್ಲಿಮರ ಪ್ರಮುಖ ಹಬ್ಬಗಳಲ್ಲೊಂದು. ಚಂದ್ರದರ್ಶನದಿಂದ ಪ್ರಾರಂಭಗೊಂಡ ಪವಿತ್ರ ರಂಝಾನ್ ತಿಂಗಳನ್ನು ಇಲಾಹನ ಆರಾಧನೆಯೊಂದಿಗೆ ಧನ್ಯಗೊಳಿಸುವರು. ಆತ್ಮ ಸಂಸ್ಕರಣೆ ಮತ್ತು ವ್ಯಕ್ತಿ ವಿಕಸನ ಹಾಗೂ ಇಲಾಹಿ ಸಂತೃಪ್ತಿಯನ್ನು ಕೇಂದ್ರವಾಗಿಟ್ಟುಕೊಂಡು ತಿಂಗಳು ಪೂರ್ತಿ ಸೃಷ್ಟಿಕರ್ತ

ಅಮ್ಮ ಎಂದರೆ ಮೌನದ ಪ್ರಾರ್ಥನೆನಿದ್ದೆಯ ರಾತ್ರಿಗಳಲ್ಲಿಹೆ ನಿನ್ನ ಕಾವಲುಬೇಸರದ ದಿನದಲ್ಲು ಆಸರೆ ನಿನ್ನ ಒಲವುಅಮ್ಮ ನೀನೆ ನನ್ನ ಮೊದಲ ಭಜನೆ ನೀನೆ ಅಲ್ಲವೇ ಮಹಾನ್ ತ್ಯಾಗದೇವತೆನೋವ ನುಂಗಿ ಕೊಟ್ಟ ಅಭಯಹಸ್ತಅಡುಗೆ ಮನೆಯಲ್ಲೇ ಬದುಕಿನ ಸೂತ್ರಬಿಸಿಲು

ಉದ್ಯೋಗ ಕೊಡುವ ನೆಪದಲ್ಲಿ,ನಮ್ಮ ಜನರ ಜೊತೆ, ಆಡುತ್ತಿದೆ,ಚೆಲ್ಲಾಟ,ಇದು ಬಲ್ಡೋಟಎಲ್ಲೆಲ್ಲೂ ಧೂಳು,ಜನ ಜೀವ ಹಾಳು,ವಿಷ, ಹೊಗೆ ಕುಡಿಯುತ್ತಸಾಗಿದೆ ಬಾಳು, ಹೀಗಿದ್ದರೆ ಏನಿದ್ದರೇನು, ಎಲ್ಲವೂ ಹಾಳು.! ✍️ ಶಿವಪ್ರಸಾದ್ ಹಾದಿಮನಿ.

ಗಗನದಲಿ ಹಾರುವ ಹಕ್ಕಿಯೇ,ನಿನ್ನ ಬಣ್ಣಗಳ ಚೆಲುವು ಚಂದ.ಸ್ವಚ್ಛಂದವಾಗಿ ರೆಕ್ಕೆ ಬಿಚ್ಚಿ,ನೀ ಹಾರುವ ರೀತಿ ಆನಂದ ll೦೧ll ನಿನ್ನ ಚಿಲಿಪಿಲಿ ಗಾನವು,ಮನಸಿಗೆ ನೀಡಿದೆ ಶಾಂತಿ.ಭೂಮಿಯ ಮೇಲಿನ ಎಲ್ಲದಕ್ಕೂ,ನೀನೆಂತದೋ ಒಂದು ಸ್ಫೂರ್ತಿ ll೦೨ll ದಣಿವಿಲ್ಲದೆ ದೂರೆ ಎತ್ತರಕೆ,ನೀ

ಯುಗಾದಿಬಂದಿದೆ ಬಂದಿದೆ ಹೊಸಯುಗಾದಿತಂದಿದೆ ತಂದಿದೆ ಹೊಸ ಚೈತನ್ಯದ ಹಾದಿಶಿಶಿರವನ್ನು ದೂರ ಮಾಡುತ್ತಾವಸಂತವನ್ನು ಸಿಂಪಡಿಸುತ್ತಾ ಜೀವನದಲ್ಲಿ ಕಷ್ಟ ಸುಖಗಳು ಸಹಜಬೇವು ಬೆಲ್ಲದಂತೆ ಸಮವಾಗಿ ಸ್ವೀಕರಿಸು ಮನುಜಬಾಗಲಿಗೆ ಕಟ್ಟೋಣ ತಳಿರು ತೋರಣವುಎಲ್ಲರ ಬಾಳಲಿ ತರುವುದು ಸಂಭ್ರಮವು ದಕ್ಷಿಣದಿಂದ

ಸಮಾಜಘಾತುಕ ಶಕ್ತಿಗಳಿಗೆ ವಾರ್ನಿಂಗ್ – ಜಿಲ್ಲೆಯಲ್ಲಿ ಅಕ್ರಮ ದಂಧೆಗಳು ಬಂದ್ ವಿಶೇಷ ಲೇಖನ : ಜಿಲಾನಸಾಬ್ ಬಡಿಗೇರ್ ಬಳ್ಳಾರಿ ಜಿಲ್ಲೆ ಅನೇಕ ಎಸ್. ಪಿ. ಗಳನ್ನು ನೋಡಿದೆ. ಕೆಲವು ಎಸ್. ಪಿ. ಗಳು ದಕ್ಷ,

ಆಗಸದಲ್ಲಿ ಮೂಡುತಿದೆ ರವಿಯ ಹೊಂಗಿರಣಮುಂಭಾಗಿಲಲ್ಲಿ ಕಂಗೊಳಿಸುತ್ತಿದೆ ತಳಿರು ತೋರಣಎಲ್ಲರ ಮನೆಯಲ್ಲೂ ಸಂತಸದ ವಾತಾವರಣನಮಗಿಂದು ಹೊಸ ವರುಷದ ಉಲ್ಲಾಸದ ಕ್ಷಣ ಯುಗಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆಬಾಳಿನ ತಮವ ಕಳೆದು ನವ ಚೈತನ್ಯವ ತರುತಿದೆಬೇವು ಬೆಲ್ಲವ

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ಹರುಷವ, ಹೊಸತು ಹೊಸತು ತರುತಿದೆ ಈ ಹಾಡನ್ನು ಗುನುಗದವರೇ ಇಲ್ಲ. ವರ್ಷದ ಮೊದಲ ಹಬ್ಬ. ಈ ಹಬ್ಬ ಏನು? ಎತ್ತ? ತಿಳಿಯೋಣ

ಆಚಾರ -ವಿಚಾರ-ಸಂಸ್ಕೃತಿ -ಸಂಪ್ರದಾಯ,ಹಬ್ಬ – ಹರಿದಿನ ನಿತ್ಯ ಸತ್ಯ,ಶುಭವ ಹೊತ್ತು ತರುವ ಸೊಬಗಿನ ಸೂರ್ಯೋದಯ,ಸಂಪದ್ಭರಿತ ವಸಂತ ಋತುವಿನಿಂದ ಕಂಗೊಳಿಸುತಿರುವ ಸೃಷ್ಟಿಯ ಕಾವ್ಯ ಅತೀ ಭವ್ಯ… ಮಾವು-ಬೇವಿನ ಹೊಸ ಚಿಗುರಿನ ದೃಶ್ಯ,ಪ್ರಕೃತಿಯ ರಮಣೀಯ ಸೊಬಗಿನ ವಿಸ್ಮಯ,ಮಾಮರ-ಕೋಗಿಲೆಯ
Website Design and Development By ❤ Serverhug Web Solutions