
ತಾಯಿ.
೧.ಜಗ ಸೃಷ್ಟಿಗೆಕಾರಣ, ಕರ್ತೃಳಾದ,ಜಗಜ್ಜನನಿ. ೨.ನವಮಾಸದನೋವು ಉಂಡರೂ ಮಗು,ಕಂಡ ಸಂತಸ. ೩.ಅಪ್ಪಟ ಚಿನ್ನಅಮ್ಮನ ಗುಣವಿದು,ಬಾಳಿನ ದೀಪ. ೪.ಕರುಣಾಮಯಿ,ತ್ಯಾಗಮಯಿಯು ತಾಯಿ,ಮಮತಾಮಯಿ.
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

೧.ಜಗ ಸೃಷ್ಟಿಗೆಕಾರಣ, ಕರ್ತೃಳಾದ,ಜಗಜ್ಜನನಿ. ೨.ನವಮಾಸದನೋವು ಉಂಡರೂ ಮಗು,ಕಂಡ ಸಂತಸ. ೩.ಅಪ್ಪಟ ಚಿನ್ನಅಮ್ಮನ ಗುಣವಿದು,ಬಾಳಿನ ದೀಪ. ೪.ಕರುಣಾಮಯಿ,ತ್ಯಾಗಮಯಿಯು ತಾಯಿ,ಮಮತಾಮಯಿ.

ತಾಯಿ ಜೊತೆ ಕಳೆದ ಹೊತ್ತು.ತಾಯಿ ಕಲಿಸಿದ ಪಾಠ.ತಾಯಿ ಜೊತೆಗಿಟ್ಟ ಹೆಜ್ಜೆ.ತಾಯಿ ಮಾಡಿಸಿದ ಅಮೃತ ಊಟ.ತಾಯಿ ಕೊಟ್ಟ ಅತ್ಯಂತ ಮುತ್ತು.ತಾಯಿ ತೂಗಿ ಲಾಲಾಡಿಸಿದ ತೊಟ್ಟಿಲು,ತಾಯಿ ನಿರ್ಮಿಸಿದ ನಗು ಕಲೆ.ತಾಯಿಯ ಒಲವಿನ ಸ್ಪರ್ಶ.ಎಲ್ಲೆಲ್ಲೂ ನೀನೇ…ನೀನಿಲ್ಲದ ಕಡೆ ನಾನಿಲ್ಲ,ಅಮ್ಮನ

ಸೌತೆ ಸಿಪ್ಪೆಯು ಕ್ರಿಯಾಶೀಲತೆಯಲ್ಲಿಸೇರಿಸಲು ಬಾದಾಮಿಗಳ ಜೊತೆಯಲ್ಲಿಮೂಡಿತು ರಂಗೋಲಿಯ ಒರತೆ ಇಲ್ಲಿಕವಿಮನದಿ ಪುಟ್ಟ ಕವಿತೆಯಾಗಿರುವುದಿಲ್ಲಿ ಬಿಸುಟುವ ಪಕಳೆಯ ಮೂಸೆಯು ನಡುವಲ್ಲಿಆವರಿಸಿವೆ ಕಾಗದದ ಬೊಟ್ಟುಗಳು ವೃತ್ತದಲ್ಲಿಸುಲಲಿತ ಚಿತ್ತಾರವಾಗಿದೆ ಅರುಣರಾಗದಲ್ಲಿಆಸ್ವಾದನೆಗೆ ಬರುತಿದೆ ತಮ್ಮಲ್ಲಿಗೆ ಇಂದಿಲ್ಲಿ

ಗರಿಗೆದರಿ ನಗುತಿವೆ ಪಚ್ಚೆ ಗರಿಗಳು ನಡುವಿನಲ್ಲಿಅಪ್ಪಿಕೊಂಡಿವೆ ಕೆಂಪು ದಾಸವಾಳಗಳು ಜೊತೆಯಲ್ಲಿಮನ ಸೆಳೆದಿವೆ ಹಾಗಲ ಬೀಜಗಳು ರೇಖೆಗಳಲ್ಲಿಸುಲಲಿತ ಕಾವ್ಯ ಚಿತ್ತಾರವಾಗಿದೆ ಸುಪ್ರಭಾತದಲ್ಲಿ ಬರುತಿದೆ ನಿತ್ಯ ಸುಮನಗಳ ಅಂಗಳಕ್ಕಿಂದುಉಲಿಯುತಿದೆ ಆಸ್ವಾದಿಸುತ ಸಂಭ್ರಮಿಸಿರೆಂದುಪ್ರೇರೇಪಿಸುತಿದೆ ತಾವೂ ಕ್ರಿಯಾಶೀಲರಾಗಿರೆಂದುಅಭಿನಂದಿಸುತ ಹರಸಿರೆನ್ನುತಿದೆ ಖುಷಿಯಲಿ

ನಿಸರ್ಗದ ಐಸಿರಿಯಲಿ ಕಂಡೆನೊಂದು ವಿಸ್ಮಯಗಿಡದಿ ಜೋಕಾಲಿ ಮಾಡುತಿದ್ದ ಅದ್ಭುತ ತೆನೆಯಬಿಡಿಸಿ ಜೋಡಿಸಲಾಯಿತು ಚಿತ್ತಾರದ ಅಭಯಕೆಂಬಣ್ಣದ ಹೂಗಳ ಸಿಂಗರಿಸಲು ಉಭಯ ಕಾವ್ಯದಲಿ ಬಣ್ಣಿನೆಯು ಓದುಗ ಮನಗಳಿಗೀಗಆಸ್ವಾದಿಸುತ ಮುಂದೆ ಸಾಗುತಲಿ ಬೇಗ ಬೇಗಹಂಚಿಕೊಳಲು ಪರಸ್ಪರ ಶುಭೋದಯವ ಈಗಮಿತ್ರರಿಗೆ

ತಿಳಿ ನೀರ ಬದುಕಿನಲಿ ನಿನ್ನೊಲವುತುಂಬಿ ಬರಲಿ ಬಾನಿನಲಿ ಎಳೆನಗೆಯು ಚಂದಿರನನಗೆ ಹಸಿಯು ತೇಲಿ ಬರಲಿ ಮನದಆಸೆಗಳು ಎಂದೆಂದಿಗೂನನಸಾಗುವಂತಿರಲಿ ಗೆಳೆತನದ ಚೆಲವುವಿರಸವಾಗದಿರಲಿ ಜೀವನವೆಂಬ ರಥದ ಕನಸುನಂದನವಾಗಿರಲಿ ಹಾಲ್ನೋರೆಯ ಮನವುಬತ್ತದಿರಲಿ ಉರಿಯುತ್ತಿರುವ ಬೆಂಕಿಯ ಜ್ವಾಲೆಯುಆರುವಂತಿರಲಿ ಇರುಳು ಸುಂದರಬದುಕಿನಲಿ

ಸಿಂಹಾಸನವಾಯಿತು ತಾಯಿಯ ಮಡಿಲುಪಲ್ಲಕ್ಕಿ ಆಯಿತು ಅವ್ವನ ಹೆಗಲು ತಾಯಿಯ ಪಾದದ ಅಡಿಯೇ ಸ್ವರ್ಗವುಅವ್ವನ ಕಂಗಳೇ ನಮಗೆ ನಿಸರ್ಗವು ಉಣಿಸಿದ ಹಾಲು ಪಂಚಾಮೃತವುತಿದ್ದಿದ ಅಕ್ಷರ ಬದುಕಿನ ಗೆಲುವು ಅವ್ವನ ಮಾತೆ ವೇದ ವಾಕ್ಯವುಅವ್ವನ ಬೈಗುಳವದು ಶ್ರೀರಕ್ಷೆಯು

ಬಯಸಿದ ಭಾಗ್ಯ ಬಾಳಲ್ಲಿಕಾಲಚಕ್ರ ಉರುಳುತ್ತಿದೆ ಜಗದಲ್ಲಿನಗೆಯ ಬುಗ್ಗೆ ಚಿಮ್ಮಲಿ ತುಟಿಯಂಚಲ್ಲಿ. ಬಡತನವಿದ್ದರೂ ಬದುಕಲ್ಲಿನೆಮ್ಮದಿಯಿರಲಿ ಬಾಳ ಪಯಣದಲ್ಲಿಹರುಷ ಹೊನಲಾಗಿ ಹರಿಯಲಿ ಜೀವನದಲ್ಲಿ. ಸುಖವು ಬಾಳ ಬಂಡಿಯಲ್ಲಿದುಗುಡ ದುಮ್ಮಾನ ಕಾಲಡಿಯಲ್ಲಿಕರುಳ ಬಳ್ಳಿ ಕುಡಿಯೊಡೆಯಲಿ ಸಂಸಾರದಲ್ಲಿ. ಕಟ್ಟಿದ ಕನಸು

ಉದಯರಾಗದಿ ಅರಳಿ ಉದುರಿದ್ದ ಪಾರಿಜಾತಗಳುದಾಸವಾಳದ ಮೊಗ್ಗಿನ ಜೊತೆಯಲಿ ನಿತ್ಯ ಪುಷ್ಪಗಳು ನಿತ್ಯ ಕಟ್ಟೆಯಲಿ ಜೋಡಿಸಲು ಸೃಜನಶೀಲತೆಯಲಿಮೂಡಿತೊಂದು ಸುಲಲಿತ ಚಿತ್ತಾರ ತನ್ಮಯತೆಯಲಿ ಹರಿಯಿತು ಕಾವ್ಯ ಲಹರಿಯೊಂದು ಕವಿ ಮನದಲಿಹಂಚಿಕೊಳ್ಳಲಾಯಿತು ನಿತ್ಯದ ಕಲಾಭಿಮಾನಿಗಳಲಿ

ಸಿಟ್ರಿಕ್ ಆಮ್ಲದ ಕಿತ್ತಳೆ ಹಣ್ಣಿನ ತೊಳೆಗಳಲಿಮೂಡಿದೆ ಸುಲಲಿತ ಚಿತ್ತಾರ ನಕ್ಷತ್ರಾಕಾರದಲಿಹೊಂಗಿರಣ ಹರಡಿವೆ ದಾಳಿಂಬೆ ಕಾಳುಗಳಲಿಬಣ್ಣನೆಯು ಹರದಿದೆ ಕಾವ್ಯದಾ ಸಾಲುಗಳಲಿ ಕುತೂಹಲವ ಮೂಡಿಸಿದೆ ನಿತ್ಯ ವೀಕ್ಷಕರಲಿಆಸ್ವಾದಿಸುತ ಆನಂದಿಸಲು ಕೈಂಕರ್ಯಗಳಲಿಇದೋ ಬರುತಿದೆ ತಮ್ಮಲ್ಲಿಗೆ ಅತೀ ಶೀಘ್ರದಲಿಕಣ್ಮನಗಳ ತಣಿಸಿಕೊಳ್ಳಲು
Website Design and Development By ❤ Serverhug Web Solutions