
ವಿಶೇಷ ಉಪನ್ಯಾಸ ಕಾರ್ಯಕ್ರಮ
ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಕೊಪ್ಪಳದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ-ಕುರುಮಯ್ಯ ಮತ್ತು ಅಂಕುಶ ದೊಡ್ಡಿ ಕಾದಂಬರಿಯಲ್ಲಿ ಸ್ತ್ರೀ ಶೋಷಣೆಯ ನೆಲೆಗಳು.ಡಾ.ಮುಮ್ತಾಜ್ ಬೇಗಂ ಅವರಮಾರ್ಮಿಕ ಮಾತುಗಳು ಕೊಪ್ಪಳ:ಮಹಿಳಾ ಪದವೀ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಕೊಪ್ಪಳದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ-ಕುರುಮಯ್ಯ ಮತ್ತು ಅಂಕುಶ ದೊಡ್ಡಿ ಕಾದಂಬರಿಯಲ್ಲಿ ಸ್ತ್ರೀ ಶೋಷಣೆಯ ನೆಲೆಗಳು.ಡಾ.ಮುಮ್ತಾಜ್ ಬೇಗಂ ಅವರಮಾರ್ಮಿಕ ಮಾತುಗಳು ಕೊಪ್ಪಳ:ಮಹಿಳಾ ಪದವೀ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ
ಕೊಪ್ಪಳ:ಯಶಸ್ವಿ ಎಂದರೆ ಜೀವನದಲ್ಲಿ ಅಂದುಕೊಂಡಿರುವುದನ್ನು ಸಾಧನೆ ಮಾಡುವುದು ಯಶಸ್ವಿ. ನಾವು ಶ್ರಮ ಪಟ್ಟಾಗ ಮಾತ್ರ ನಾವು ಜೀವನದಲ್ಲಿ ಮುಂದೆ ಬರುವುದಕ್ಕೆ ಸಾಧ್ಯ. ಜೀವನದಲ್ಲಿ ಯಶಸ್ವಿ ಆಗಬೇಕಾದರೆ ಶಿಸ್ತು, ಕಠಿಣ ಪರಿಶ್ರಮ ಮತ್ತು ತಾಳ್ಮೆ ಬಹಳ
“ಸಹೋದರ ಸಹೋದರಿಯರ ಬಾಂಧವ್ಯ ಬೆಸೆಯುವ ಹಬ್ಬ “ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕು ಬಂಡಿಹಾಳ ಗ್ರಾಮದಲ್ಲಿ ಸೋದರಿಯರು, ಮುದ್ದು ಮಕ್ಕಳು, ನಾಗದೇವತೆಗೆ “ನಮ್ ಪಾಲ್ ನಿಮ್ ಪಾಲ್ ಸರಿ ಪಾಲ್” ಹೇಳುವುದರ ಮೂಲಕ ನಾಗದೇವತೆಗೆ
ಕೊಪ್ಪಳ: ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯ ರಾಜ್ಯ ಯೋಜನಾ ನಿರ್ದೇಶಕರ ಕಚೇರಿ ಬೆಂಗಳೂರ ಮುಂಭಾಗದ ಆವರಣದಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ಕೇಂದ್ರ ವೇದಿಕೆಯು,ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಶರಣಬಸಪ್ಪ ಕೆ.ದಾನಕೈ
ಕೊಪ್ಪಳ:ಗ್ರಾಮೀಣ ಭಾಗದ ಜನ ಸಾಮಾನ್ಯರಿಗೆ ಸ್ವಚ್ಛತೆಯ ಕುರಿತು ಅರಿವು ಮೂಡಿಸಲು ಕೊಪ್ಪಳ ಗ್ರಾಮೀಣ ಸಿಪಿಐ ಸುರೇಶ ಡಿ ವಿದ್ಯಾರ್ಥಿಗಳಿಗೆ ಕರೆಕೊಟ್ಟರು.ತಾಲೂಕಿನ ಓಜನಹಳ್ಳಿ ಗ್ರಾಮದ ಮಾರುತೇಶ ದೇವಾಲಯದ ಆವರಣದಲ್ಲಿ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು
ವರಮಹಾಲಕ್ಷ್ಮಿ ಹಬ್ಬಕ್ಕೆ ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ ಮಹಿಳೆಯರ ಖಾತೆಗೆ ಇಂದು ಅಥವಾ ನಾಳೆ ಹಣ ಜಮೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.ಇದರೊಂದಿಗೆ ಕಳೆದ ಎರಡು ತಿಂಗಳಿನಿಂದ ಹಣಕ್ಕಾಗಿ ಕಾಯುತ್ತಿದ್ದ ಮಹಿಳೆಯರಿಗೆ ನೆಮ್ಮದಿ ಸಿಕ್ಕಿದೆ. ನಾಳೆಯೊಳಗೆ 26.65 ಲಕ್ಷ
ಗಂಗಾವತಿ:ಭಾನುವಾರ ನಡೆದ ಬಳ್ಳಾರಿ ಸ್ಟೀಲ್ ಸಿಟಿ ರನ್ನಿಂಗ್ ಸ್ಪರ್ಧೆಯಲ್ಲಿ ಗಂಗಾವತಿ ರನ್ನರ್ಸ್ ಯುನಿಟಿ ಅಫೀಷಿಯಲ್ ಟೀಮ್ ವತಿಯಿಂದ 56ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದು ಒಟ್ಟು 4300 ಮ್ಯಾರಾಥಾನ್ ನಲ್ಲಿ ಭಾಗಿಯಾಗಿದ್ದು ಅದರಲ್ಲಿ 14 ರಿಂದ
ಹದವಾದ ಮಕ್ಕಳೆದೆಯ ಭೂಮಿಯಲಿ ಬಿತ್ತಬೇಕುಅಕ್ಷರಗಳ ಬೀಜವ,ಬೆಳೆಯಬೇಕು ಶಿಕ್ಷಣದ ಹೆಮ್ಮರವ//ಸಂಸ್ಕಾರವೆಂಬ ಮೋಡ ಸುರಿಸಬೇಕು ಮಳೆಯ ಎಳೆಯ ಮನದಲಿ, ಮೌಲ್ಯ ಫಸಲು ಹೆಕ್ಕಬೇಕುಮಕ್ಕಳ ಭವಿಷ್ಯದಲಿ//ಬಿತ್ತಿದ ಅಕ್ಷರ ಬೀಜವ ಹುಲುಸಾಗಬೇಕುಸಾಲು ಸಾಲು ಬೆಳೆಯಂತೆ,ಬೆಳೆದು ಮಾನವನಾಗಿದೇಶ ಕಟ್ಟುವಂತೆ//ಹೂತ ಬೀಜಗಳೆಲ್ಲ ಎದ್ದುಆಕಾಶದೆಡೆಗೆ
ಯಲಬುರ್ಗಾ:ಗುರು ಎಂದರೆ ಯಾರು?ಯಾರಿಗೆ ಗುರು ಎನ್ನುತ್ತೇವೆ, ಅಂದರೆ ನಮ್ಮ ಬಾಳಿನ ಅಂದಕಾರವನ್ನು ಕಳೇದು ಹಾಕಿ ಬೆಳಕನ್ನು ನೀಡುತ್ತಾರೆ ಅವರಿಗೆ ನಾವು ಗುರು ಎಂದು ಕರೆಯುತ್ತೇವೆ,ನಾವೆಲ್ಲರೂ ಶರಣರ ವಚನಗಳನ್ನು ಆಲಿಸಬೇಕು,ಸತ್ಸಂಗದಿಂದ ಹತ್ತಿರವಿದ್ದಾಗ ಸುವಿಚಾರಗಳನ್ನು ಅರಿತುಕೊಂಡು ಉತ್ತಮ
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೆಬ್ಬಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್.ಡಿ.ಎಮ್.ಸಿ ಅಧ್ಯಕ್ಷ ಸ್ಥಾನಕ್ಕೆ ಲಿಂಗರಾಜ ಹೇರೂರ ಅವರು ಅವಿರೋಧವಾಗಿ ಆಯ್ಕೆ ಆದರು. ಎಸ್ ಡಿ ಎಂ ಸಿ ರಚನೆ ಬಳಿಕ
Website Design and Development By ❤ Serverhug Web Solutions