ಬೀದರ್:ನಗರದ ಅಂಬೇಡ್ಕರ್ ವೃತ್ತದ ಬಳಿಯಿರುವ ಅತಿಥಿ ಗೃಹದಲ್ಲಿ ಕರ್ನಾಟಕ ರಾಜ್ಯ ಮಾದಿಗ ಸಮಾಜ ಬೀದರ್ ಜಿಲ್ಲಾ ಕಾರ್ಯಕಾರಣಿ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಆದೇಶ ಪತ್ರ ವಿತರಣೆ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಈ ಕಾರ್ಯಕ್ರಮಕ್ಕೆ ಕಲಬುರ್ಗಿ ವಿಭಾಗೀಯ ಅಧ್ಯಕ್ಷರಾದ ಚಂದ್ರಕಾಂತ್ ನಾಟೇಕರ್, ಜಿಲ್ಲಾಧ್ಯಕ್ಷರಾದ ಸುಭಾಷ್ ವಾರ್ ಬ್ಲೇರ್ ದೊಡ್ಡಮನಿ, ಉಷಾ ತಾಲೂಕ ಅಧ್ಯಕ್ಷರು,ಜಯರಾಜ್,ಸಿದ್ದಲಿಂಗ ಸಿ ಕಟ್ಟಿಮನಿ,ದಲಿತ ಮುಖಂಡರಾದ ದಶರಥ ದೊಡ್ಡಿ,ಅಶೋಕ್ ಜಗದಾಳಿ ಕಲಬುರ್ಗಿ ಮತ್ತು ಸುದರ್ಶನ್ ಹಾಗೂ ಬಸವರಾಜ್,ಭಾಸ್ಕರ್ ಚಿಲ್ಲರ್ಗಿ , ಮಲ್ಲಿಕಾರ್ಜುನ್ ಚಿಕ್ಲಿ ತಾಲೂಕಾಧ್ಯಕ್ಷರು ಭಾಲ್ಕಿ,ಬಬ್ಲೂ ಮೇತ್ರೆ ತಾಲೂಕ ಅಧ್ಯಕ್ಷರು ಬೀದರ್, ಅನಿಲ್ ತಾಲೂಕ ಅಧ್ಯಕ್ಷರು ಹುಮನಾಬಾದ್, ತುಳಸಿ ರಾಮ್ ಗೂಗಲೆ ತಾಲೂಕಾಧ್ಯಕ್ಷರು ಬಸವಕಲ್ಯಾಣ, ಸೂರ್ಯಕಾಂತ್ ಮೈತ್ರೆ ತಾಲೂಕ ಅಧ್ಯಕ್ಷರು ದಕ್ಷಿಣ ಕ್ಷೇತ್ರ ಮತ್ತು ಆನಂದ ಹಾಗೂ ಇತರರು ಉಪಸ್ಥಿತರಿದ್ದರು.
ವರದಿ:ರೋಹನ್ ವಾಘಮಾರೆ




















