ವಿಜಯಪುರ ಜಿಲ್ಲೆ ತಾಳಿಕೋಟೆ ತಾಲೂಕಿನ ಬೆಕಿನಾಳ ಅಸ್ಕಿ ಹಾಗೂ ಬುದಿಹಾಳ ಕೆರೆಗಳಿಗೆ ಶಾಶ್ವತವಾಗಿ ನೀರು ತುಂಬಿಸಬೇಕು ಇದರಿಂದ ಈ ಭಾಗದ ನೂರಾರು ರೈತರಿಗೆ ಮತ್ತು ಜನ ಜಾನವಾರಗಳಿಗೆ ಕುಡಿಯಲು ನೀರಿನ ಅನುಕೂಲವಾಗಲಿದ್ದು ಈ ಕೆರೆ ತುಂಬುವಾದರಿಂದ ಅಕ್ಕಪಕ್ಕ ಜಲಮೂಲಗಳು ಅಭಿವೃದ್ಧಿಯಾಗಿ ಬಾವಿ ಬೋರವೆಲ್ ಗಳಿಗೆ ನೀರು ಹೆಚ್ಚಾಗುದರಿಂದ ಎಲ್ಲರಿಗೂ ಅನುಕೂಲವಾಗಲಿದೆ ಅದರಿಂದಾಗಿ ತುರ್ತುಗಿ ಮೂರು ಕೆರೆಗಳನ್ನು ತುಂಬಿಸುವಂತೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಆಲಮಟ್ಟಿ ಅಭಿಯಂತರರು ಎ.ಇ ಸಂಗಮೇಶ ಮುಂಡಸ ಅವರಿಗೆ ಜಿಲ್ಲಾ ರೈತ ಸಂಘದಅದ್ಯಕ್ಷ ಸಂಗಮೇಶ ಸಗರ್ ತಾಲೂಕ ಅಧ್ಯಕ್ಷರು ಶ್ರೀಶೈಲ ವಾಲಿಕಾರ್ ದೇವಿಂದ್ರ ಗೌಡ ಪಾಟಿಲ ಶ್ರೀಶೈಲ ಸಜ್ಜನ್ ಮಡಿವಾಳಪ್ಪ ದೋರಿ ಹಣಾಮಗೌಡ ಪಾಟಲ ಕುಮಾರ್ ಗೌಡ ಬುದಿಹಾಳ ಶಾಂತಪ್ಪ ತಿಪ್ಪನಟಿಗಿ ಇತರರು ಮನವಿ ಪತ್ರ ಸಲ್ಲಿಸಿದರು.
ವರದಿ ಪರಶುರಾಮ ಇಳಗೇರ್




















