ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮಹಿಳಾ ಮಂಡಳ ಉದ್ಘಾಟನೆ

ಧಾರವಾಡ ವಾರ್ಡ್ ನಂಬರ್ 12 ರಲ್ಲಿರುವ ಶ್ರೀನಗರ ಭಾವಿಕಟ್ಟಿ ಫ್ಲಾಟ್ ನಲ್ಲಿ ಮಹಾಲಕ್ಷ್ಮಿ ಮಹಿಳಾ ಮಂಡಳದ ಮಾಜಿ ಮಹಾಪೌರರಾದ ಶ್ರೀ ಈರೇಶ ಅಂಚಟಗೇರಿ ದೀಪ ಬೆಳಗಿಸುವ ಮೂಲಕ‌‌ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಶ್ರೀ ಪ್ರಶಾಂತ ಸಿದ್ದನಗೌಡರ ಸಹಾಯಕ ಆಯುಕ್ತರು ಪೊಲೀಸ್ ಇಲಾಖೆ,
ಶ್ರೀ ಮುತ್ತು ಬೆಳ್ಳಕ್ಕಿ,ರಾಜ್ಯ ಉಪಾಧ್ಯಕ್ಷರು,ಜಯ ಕರ್ನಾಟಕ ಜನಪರ ವೇದಿಕೆ,ಶ್ರೀ ವಿಜಯಾನಂದ ಶೆಟ್ಟಿ ಪಾಲಿಕೆಯ ಸದಸ್ಯರು ವಾರ್ಡ್‌ನಂ-12 ಶ್ರೀಮತಿ ವಿಜಯಲಕ್ಷ್ಮಿ ಲೂತಿಮಠ ಮಾಜಿ ಪಾಲಿಕೆಯ ಸದಸ್ಯರು,ಶ್ರೀ ವಿರಾಜಗೌಡರ ವಕೀಲರು,ಅಧ್ಯಕ್ಷತೆ ಶ್ರೀಮತಿ ಯಲ್ಲವ್ವ ಅವ್ವಣ್ಣವರ ಮಂಡಳದ ಅಧ್ಯಕ್ಷರು ಹಾಗೂ ಮಂಡಳದ ಸಮಿತಿಯ‌ ಸದಸ್ಯರುಗಳಾದ ಶ್ರೀಮತಿ ರಾಜಬೀ ಹೊಸೂರು ಉಪಾಧ್ಯಕ್ಷರು‌,ಶ್ರೀಮತಿ ಹಂಪಕ್ಕರಿದ್ಯಾವಣ್ಣ,ಶ್ರೀಮತಿ ಇಂದುಮತಿ‌ ಜಮದಾಳೆ,ಶ್ರೀಮತಿ ಮೀನಾಕ್ಷಿ‌ ನಿಂಬಾಳ್ಕರ,‌ ಮುಂತಾದವರು‌ ಉಪಸ್ಥಿತರಿದ್ದರು,ಶ್ರೀಮತಿ ಶ್ರೀದೇವಿ ಕೌಜಲಗಿ ಸ್ವಾಗತ ಮತ್ತು ನಿರೂಪಣೆ ಮಾಡಿದರು.
ವರದಿ-ಸದಾಶಿವ ಭೀ ಮುಡೆಮ್ಮನವರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ