ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮನುಷ್ಯನಿಗೆ ಒಂದಲ್ಲಾ ಒಂದು ದಿನ ಸಾವಿದೆ ಸಂಗೀತಕ್ಕೆ ಸಾವಿಲ್ಲ:ಸುಧಾಕರ ಗೌಡ ಪಟೇಲ್

ಕೊಟ್ಟೂರು:ಪಟ್ಟಣದ ಇಂದು ಕಾಲೇಜ್ ನಲ್ಲಿ ಡಾ.ಪಂಡಿತ್ ಪುಟ್ಟರಾಜ ಕವಿಗವಾಯಿಗಳ ಸೇವಾ ಸಮಿತಿ ವತಿಯಿಂದ 14 ನೇ ವರ್ಷದ ಸ್ವರ ಶ್ರದ್ಧಾಂಜಲಿ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ಸುಧಾಕರ ಗೌಡ ಪಟೇಲ್ ಇಂದು ಕಾಲೇಜ್ ಅಡಳಿತ ಅಧಿಕಾರಿ ವೀರಭದ್ರಪ್ಪ ಹೆಚ್ ಎನ್.ಸಿದ್ಧಾರ್ಥರವರು ಉದ್ಘಾಟಿಸಿದರು ಈ ಕಾರ್ಯಕ್ರಮದಲ್ಲಿ ಸುಧಾಕರ ಗೌಡ ಪಟೇಲ್ ರವರು ಮಾತನಾಡಿ ಸಂಗೀತವನ್ನು ಕೇಳುವ ಹವ್ಯಾಸ ನಮ್ಮ ದಿನನಿತ್ಯದ ಸಾಕಷ್ಟು ಒತ್ತಡಗಳನ್ನು ಕಡಿಮೆ ಮಾಡುತ್ತದೆ ಯುವ ಪೀಳಿಗೆ ಸಂಗೀತ ಕೇಳುವ ಅಭ್ಯಾಸವನ್ನು ರೂಡಿಸಿಕೊಳ್ಳಬೇಕು ಡಾಕ್ಟರ್ ಪಂಡಿತ್ ಪುಟ್ಟರಾಜ ಗವಾಯಿಗಳು ತೀರಿಹೋಗಿದ್ದರೂ ಸಹ ಅವರ ಸೇವೆ ಅವರ ಸಂಗೀತದಿಂದ ಇಂದಿಗೂ ನಮ್ಮ ಜೊತೆ ಇರುವರು ಎನ್ನುವ ಭಾವ ಮೂಡುತ್ತದೆ ಪಂಡಿತರು ಅಂದರಾಗಿದ್ದರು ಸಹ ಸಾಕಷ್ಟು ಜನರಿಗೆ ಸಂಗೀತದ ಮೂಲಕ ಬೆಳಕು ಚೆಲ್ಲಿದ್ದಾರೆ ನೂರಾರು ಹಿಂದಿನ ವರ್ಷದ ಹಾಡುಗಳು ಇಂದಿಗೂ ಜೀವಂತವಾಗಿವೆ ಮನುಷ್ಯನಿಗೆ ಒಂದಲ್ಲ ಒಂದು ದಿನ ಸಾವಿದೆ ಆದರೆ ಸಂಗೀತಕ್ಕೆ ಸಾವಿಲ್ಲವೆಂದು ತಿಳಿಸಿದರು.
ಈ ಕಾರ್ಯ ಕ್ರಮದಲ್ಲಿ ಪುಟ್ಟರಾಜ ಗವಾಯಿಗಳ ನೆನಪು ಮಾಡುತ್ತಾ ಜಗಮಲ್ಲ ಚಲನಚಿತ್ರದ “ಓ ನನ್ನ ಕಣ್ಣೆ” ಖ್ಯಾತಿಯ ಸಿದ್ದಾರ್ಥ್ ಬಿ, ತಬಲವಾದ್ಯಕರಾದ ಶ್ರೀಧರ ಮಾಂಡ್ರೆ, ಹಾರ್ಮೋನಿಯಂ ವಾದ್ಯಕರಾದ ಸತೀಶ್ ಭಟ್ ಹೆಗ್ಗಾರ್,ತಾಳವಾದ್ಯ ಸಂತೋಷ್ ಅಳವಂಡಿ, ಕಿರುಚಿತ್ರ ನಿರ್ದೇಶಕ ವೆಂಕಟೇಶ,ಕಾರ್ತಿಕ್, ಅಪ್ಪಾಜಿ,ವಿನಯ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಉಪನ್ಯಾಸಕರಾದ ಮಹೇಶ್ ನಿರೂಪಿಸಿದರು ವೀರೇಶ್ ಸ್ವಾಗತಿಸಿದರು ತಿಪ್ಪೇಸ್ವಾಮಿ ವಂದಿಸಿದರು ಈ ಸಂದರ್ಭದಲ್ಲಿ ಕಾಲೇಜ್ ಸಿಬ್ಬಂದಿ ವಿಧ್ಯಾರ್ಥಿಗಳು ಹಾಗೂ ಇತರರು ಇದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!