ಶಿವಮೊಗ್ಗ ಅಖಿಲ ಕರ್ನಾಟಕ ಚನ್ನಯ್ಯ ಸಮಾಜ ಅಭಿವೃದ್ದಿ ಹೋರಾಟ ಸಮಿತಿ ಸಾಗರ
ದಿ|| ರಾಜೇಂದ್ರ ಬಂದಗದ್ದೆ ರಾಜ್ಯ ಉಪಾಧ್ಯಕ್ಷರು ಅಖಿಲ ಕರ್ನಾಟಕ ಚನ್ನಯ್ಯ ಸಮಾಜ ಅಭಿವೃದ್ದಿ ಹೋರಾಟ ಸಮಿತಿ
ಭಾವಪೂರ್ಣ ಶ್ರದ್ಧಾಂಜಲಿ.
ರಾಜೇಂದ್ರ ಬಂದಗದ್ದೆ ಇವರು 07-03-1964 ರಲ್ಲಿ ತಂದೆ ರಾಮಪ್ಪ ತಾಯಿ ದುಗ೯ಮ್ಮ ಇವರ ಮಗನಾಗಿ ಸಾಗರ ತಾಲ್ಲೂಕಿನ ಬಂದಗದ್ದೆ ಯಲ್ಲಿ ಜನಿಸಿದರು. ಇಡೀ ರಾಜ್ಯದಲ್ಲಿ ತಮ್ಮ ಹೋರಾಟ ಮೂಲಕ ತಮ್ಮ ವ್ಯಕ್ತಿತ್ವವನ್ನು ರೂಪಿಸಿ ಕೊಂಡಿದ್ದಾರೆ ಮತ್ತು ಪ್ರಾಮಾಣಿಕ ವ್ಯಕ್ತಿ ಯಾಗಿದ್ದರು.
26-09-2022 ರಂದು ಮರಣ ಹೊಂದಿದರು. ಅಖಿಲ ಕರ್ನಾಟಕ ಚನ್ನಯ್ಯ ಸಮಾಜ ಅಭಿವೃದ್ದಿ ಹೋರಾಟ ಸಮಿತಿ ಸಾಗರ ರಾಜೇಂದ್ರ ಬಂದಗದ್ದೆ ಇವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.




















