ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶ್ರೀ ಕರುಣಾಸಾಗರ ಶ್ರೀ ಸಾಯಿ ದೇವಸ್ಥಾನದ ನಿರ್ಮಾರ್ತೃಗಳಾದ ಶ್ರೀ ಮುತ್ತುರಾಜ ಪೂಜಾರ ಅವರು ನಮ್ಮ ಕರುನಾಡ ಕಂದ ಪತ್ರಿಕೆಗೆ ಶುಭಾಶಯಗಳನ್ನು ತಿಳಿಸಿದರು ಮತ್ತು ಶ್ರೀ ಸಾಯಿನಾಥ ಗುರುಗಳಿಗೆ ಪತ್ರಿಕೆಯ ಪರವಾಗಿ ಪ್ರಾರ್ಥನೆ ಸಲ್ಲಿಸಿದರು.ಗದಗ ಜಿಲ್ಲೆಯ ವರದಿಗಾರರಾದ ಸದಾಶಿವ ಭೀಮಪ್ಪ ಮುಡೆಮ್ಮನವರ ರವರಿಗೂ ಪತ್ರಿಕೆಯ ಬೆಳವಣಿಗೆಗೆ ಪೂರಕವಾದ ಮಾಹಿತಿಗಳನ್ನು ನೀಡಿದರು.
ವರದಿ-ಸದಾಶಿವ ಭೀಮಪ್ಪ ಮುಡೆಮ್ಮನವರ




















