ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಗ್ರಾಮ ಒನ್ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ಆಯ್ಕೆ

ಗದಗ ಜಿಲ್ಲೆಯ ಗ್ರಾಮ ಒನ್ ಕ್ಷೇಮಾಭಿವೃದ್ಧಿ ಸಂಘದ
ಹೊಸ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.ಸಂಘದ ಅಧ್ಯಕ್ಷರಾಗಿ ಶ್ರೀ ಪ್ರಶಾಂತ ಹೊ ಹಿರೇಮಠ,ಉಪಾಧ್ಯಕ್ಷರಾಗಿ ಶ್ರೀ ತೋಟಪ್ಪ ಪಟ್ಟಣಶೆಟ್ಟಿ,ಶ್ರೀಸಾಗರ ಶಿವಸಿಂಪಿಗೇರ,ಶ್ರೀ ಕಾರ್ಯದರ್ಶಿಯಾಗಿ ಪ್ರವೀಣ ವಡಕಣ್ಣವರ,ಖಜಾಂಚಿಯಾಗಿ ಶ್ರೀ ಲಿಂಗರಾಜ್ ತೆಗ್ಗಿನಹಳ್ಳಿ,ಕಾರ್ಯದರ್ಶಿಯಾಗಿ ಶ್ರೀ ರವಿ ಗುಗ್ಗರಿ,ಸಹ ಕಾರ್ಯದರ್ಶಿ ಶ್ರೀ ಈರಣ್ಣ ಬಡಿಗೇರ,ಬಸನಗೌಡ ಅಯ್ಯನಗೌಡರ,ಸಂಜೀವ್ ನಂದೇಣ್ಣವರ,ನಾಗರಾಜ ಪ್ರಚಂಡಿ,ಪ್ರವೀಣ ಕದ್ದಮ್,ವಿಜಯಕುಮಾರ ಪಾಟೀಲ,ಮಾಂತೇಶ ಮುಂಡರಗಿ,ಸಂಗಮೇಶ ಅಮರಪ್ಪಗೌಡ,ಆಕಾಶ್ ಗೌಡ್ರ,ಅಮರೇಶ್ ಪತ್ತಾರ ಮುಂತಾದವರು ಸೇರಿ ಸಂಘ ರಚನೆ ಮಾಡಲಾಯಿತು.

ವರದಿ-ಸದಾಶಿವ ಭೀ ಮುಡೆಮ್ಮನವರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ